
‘ವ್ಯವಹಾರದಲ್ಲಿ ಯಾರಾದರೂ ಏನಾದರೂ ಸಹಾಯವನ್ನು ಮಾಡಿದ ನಂತರ ನಾವು ಅವರಿಗೆ ‘ಧನ್ಯವಾದ’ ಎನ್ನುತ್ತೇವೆ. ವ್ಯವಹಾರದಲ್ಲಿ ‘ಧನ್ಯವಾದ’ ಎಂಬ ಶಬ್ದವು ಆಗಾಗ ಬಳಸಲಾಗುತ್ತದೆ; ಆದರೆ ಅಧ್ಯಾತ್ಮದಲ್ಲಿ ‘ಧನ್ಯವಾದ’ ಎನ್ನದೇ ‘ಕೃತಜ್ಞತೆ’, ಎಂದು ಹೇಳಲಾಗುತ್ತದೆ. ಒಮ್ಮೆ ಕೆಲವು ಯುವಕರು ಓರ್ವ ಸಂತರಿಗೆ ಸಾಧನೆಯ ಬಗ್ಗೆ ಪ್ರಶ್ನೆಗಳನ್ನು ಕೇಳಿದರು. ಸಂತರು ಸಂದೇಹ ನಿವಾರಣೆ ಮಾಡಿದ ನಂತರ ಯುವಕರು ಆ ಸಂತರಿಗೆ ‘ಧನ್ಯವಾದ’ ಎಂದರು. ಸಂತರು ಈಶ್ವರನ ಸಗುಣ ರೂಪವಾಗಿದ್ದು ಅವರಿಗೆ ‘ಧನ್ಯವಾದಗಳು’ ಎನ್ನುವುದಕ್ಕಿಂತ ಅವರ ಬಗ್ಗೆ ಕೃತಜ್ಞತೆಯನ್ನೇ ವ್ಯಕ್ತಪಡಿಸಬೇಕಾಗುತ್ತದೆ; ಏಕೆಂದರೆ ಸಂತರು ನೀಡಿದ ಜ್ಞಾನವು ಬಹುಮೂಲ್ಯ ಮತ್ತು ಅಮೂಲ್ಯವಾಗಿರುತ್ತದೆ. ಅದಕ್ಕಾಗಿ ಎಷ್ಟು ಬಾರಿ ಕೃತಜ್ಞತೆ ವ್ಯಕ್ತಪಡಿಸಿದರೂ ಅದು ಕಡಿಮೆಯೇ ಆಗುತ್ತದೆ’.
– ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ, (೭.೧೦.೨೦೨೨)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಶ್ರೀ ರಾಜಮಾತಂಗಿ ಮಹಾಯಜ್ಞ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !