ಸನಾತನದ ‘ಮನೆಮನೆಯಲ್ಲಿ ಕೈತೋಟ’ ಅಭಿಯಾನ

‘ಪ್ರತಿಯೊಬ್ಬರ ಅಡುಗೆಮನೆಯಲ್ಲಿ ಸಾಸಿವೆಕಾಳುಗಳಿರುತ್ತವೆ. ಚಳಿಗಾಲದಲ್ಲಿ ಸಾಸಿವೆಯ ಕೃಷಿಯನ್ನು ತಪ್ಪದೇ ಮಾಡಬೇಕು. ಸಾಸಿವೆಎಲೆಗಳನ್ನು ತೊಪ್ಪಲು ಪಲ್ಯವನ್ನು ಮಾಡಲು ಬಳಸಲಾಗುತ್ತದೆ, ಹಾಗೆಯೇ ಈ ಬೆಳೆಯು ‘ದ್ವಿದಳ’ ಇರುವುದರಿಂದ ಮಣ್ಣಿನಲ್ಲಿ ಸಾರಜನಕವನ್ನು (ನೈಟ್ರೋಜನ್) ಪೂರೈಸುತ್ತದೆ. ಸಾಸಿವೆಯು ‘ಬಲೆ ಬೆಳೆ (ಕೀಟಗಳನ್ನು ತನ್ನತ್ತ ಆಕರ್ಷಿಸಿ ಮುಖ್ಯ ಬೆಳೆಯನ್ನು ಬದುಕಿಸುವ ಬೆಳೆ)’ ಎಂದು ಉಪಯುಕ್ತವಾಗಿದೆ. ಇದರ ಹಳದಿ ಹೂವುಗಳ ಕಡೆಗೆ ಅನೇಕ ಕೀಟಕಗಳು ಆಕರ್ಷಿತಗೊಳ್ಳುತ್ತವೆ. ತೊಪ್ಪಲು ಪಲ್ಯವನ್ನು ಮಾಡಲು ಇದರ ಎಲೆಗಳನ್ನು ಮಾತ್ರ ಕಿತ್ತುಕೊಳ್ಳಬೇಕು ಮತ್ತು ಕೆಲವು ಸಸಿಗಳ ಎಲೆಗಳನ್ನು ತೆಗೆಯದೇ ಬೆಳೆಯಲು ಬಿಡಬೇಕು. ಬೆಳೆದ ಸಸಿಗಳಿಗೆ ಮೊದಲು ಹೂವು ಮತ್ತು ನಂತರ ಶೇಂಗಾ ಬರುತ್ತವೆ. ಈ ಶೇಂಗಾ ಸಂಪೂರ್ಣ ಒಣಗಿದ ನಂತರ ಅದರಿಂದ ಸಾಸಿವೆಯ ಕಾಳುಗಳು ಸಿಗುತ್ತವೆ.’
– ಸೌ. ರಾಘವಿ ಮಯೂರೇಶ ಕೊನೇಕರ, ಢವಳಿ, ಫೊಂಡಾ, ಗೋವಾ. (೨೯.೧೧.೨೦೨೨)
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ
ಸೆರೆಮನೆಯಲ್ಲಿದ್ದಾಗ ಪಂಡಿತ ನಾಥೂರಾಮ ಗೋಡ್ಸೆ ಅವರನ್ನು ಕ್ರೈಸ್ತನಾಗಿ ಮತಾಂತರಿಸುವ ಪ್ರಯತ್ನವಾಗಿತ್ತು !
ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ
ದೇಶಕ್ಕೆ ಬೇಕು ಅಲ್ಪಸಂಖ್ಯಾತವಾದದಿಂದ ಮುಕ್ತಿ !
ಹೊರಗಿನ ‘ಬೇಕರಿ’ಯಲ್ಲಿ ತಯಾರಿಸಿದ ಮತ್ತು ಆಶ್ರಮದಲ್ಲಿರುವ ‘ಬೇಕರಿ’ಯಲ್ಲಿ ತಯಾರಿಸಿದ ಬಿಸ್ಕೇಟ್ಗಳ ಬಗ್ಗೆ ಮಾಡಿದ ಸಂಶೋಧನೆ !
‘ಚಿಕ್ಕಮಗಳೂರಿನ ದತ್ತಪೀಠದಲ್ಲಿನ ಇಬ್ಬರು ಹಿಂದೂ ಅರ್ಚಕರ ನೇಮಕ ರದ್ದು ಮಾಡಬೇಕು (ಅಂತೆ) !’