
‘ಚಳಿಗಾಲದಲ್ಲಿ ಬಿಸಿನೀರು, ಬೇಸಿಗೆಯಲ್ಲಿ ತಣ್ಣೀರನ್ನು ಕುಡಿಯಬೇಕು. ತಣ್ಣೀರು ಎಂದರೆ ಶೀತಕಪಾಟಿನಲ್ಲಿರುವುದಲ್ಲ. ಬೇಸಿಗೆಯಲ್ಲಿ ಮಣ್ಣಿನ ಮಡಕೆಯಲ್ಲಿನ ನೀರನ್ನು ಕುಡಿಯುವುದರಿಂದ ಮನಸ್ಸು ಪ್ರಸನ್ನವಾಗುತ್ತದೆ. ಇತರ ಋತುಗಳಲ್ಲಿ ಮಡಕೆಯ ನೀರನ್ನು ಕುಡಿಯಬಾರದು. ಸೀನುವುದು, ನೆಗಡಿ, ಗಂಟಲಲ್ಲಿ ಕಫವಾಗುವುದು, ಜ್ವರ, ದಮ್ಮು ಈ ರೋಗಗಳಿರುವಾಗ ಸಾಮಾನ್ಯ (ಕುದಿಸದಿರುವ) ತಣ್ಣೀರನ್ನು ಕುಡಿಯಬಾರದು. ಅವರು ಕುದಿಸಿದ ನೀರನ್ನು ಉಗುರುಬಿಸಿ ಅಥವಾ ತಂಪು ಮಾಡಿ ಕುಡಿಯಬೇಕು.’
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೩.೧೧.೨೦೨೨)
ವಾತವ್ಯಾಧಿ ಮತ್ತು ಆಯುರ್ವೇದದ ‘ಪೇನ್ ಮ್ಯಾನೇಜ್ಮೆಂಟ್ (ನೋವು ನಿರ್ವಹಣೆ)’
ಕಳೆದ 12 ವರ್ಷಗಳಲ್ಲಿ ಆರೋಗ್ಯ ಸೇವೆಗಳು ಜನರಿಗೆ ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮಹತ್ವದ ಕೆಲಸ!
ಮನುಷ್ಯ, ಮನಸ್ಸು ಹಾಗೂ ಆಹಾರ
ಅತಿ ಮುಟ್ಟಿನ ರಕ್ತಸ್ರಾವ (ರಕ್ತಪದರ) ಮತ್ತು ಆಯುರ್ವೇದ
ಔಷಧೀಯ ಸಸ್ಯಗಳನ್ನು ಹೇಗೆ ಬೆಳೆಸಬೇಕು ?