
‘ಚಳಿಗಾಲದಲ್ಲಿ ಬಿಸಿನೀರು, ಬೇಸಿಗೆಯಲ್ಲಿ ತಣ್ಣೀರನ್ನು ಕುಡಿಯಬೇಕು. ತಣ್ಣೀರು ಎಂದರೆ ಶೀತಕಪಾಟಿನಲ್ಲಿರುವುದಲ್ಲ. ಬೇಸಿಗೆಯಲ್ಲಿ ಮಣ್ಣಿನ ಮಡಕೆಯಲ್ಲಿನ ನೀರನ್ನು ಕುಡಿಯುವುದರಿಂದ ಮನಸ್ಸು ಪ್ರಸನ್ನವಾಗುತ್ತದೆ. ಇತರ ಋತುಗಳಲ್ಲಿ ಮಡಕೆಯ ನೀರನ್ನು ಕುಡಿಯಬಾರದು. ಸೀನುವುದು, ನೆಗಡಿ, ಗಂಟಲಲ್ಲಿ ಕಫವಾಗುವುದು, ಜ್ವರ, ದಮ್ಮು ಈ ರೋಗಗಳಿರುವಾಗ ಸಾಮಾನ್ಯ (ಕುದಿಸದಿರುವ) ತಣ್ಣೀರನ್ನು ಕುಡಿಯಬಾರದು. ಅವರು ಕುದಿಸಿದ ನೀರನ್ನು ಉಗುರುಬಿಸಿ ಅಥವಾ ತಂಪು ಮಾಡಿ ಕುಡಿಯಬೇಕು.’
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೩.೧೧.೨೦೨೨)
ಮನುಷ್ಯ, ಮನಸ್ಸು ಹಾಗೂ ಆಹಾರ
ಅತಿ ಮುಟ್ಟಿನ ರಕ್ತಸ್ರಾವ (ರಕ್ತಪದರ) ಮತ್ತು ಆಯುರ್ವೇದ
ಔಷಧೀಯ ಸಸ್ಯಗಳನ್ನು ಹೇಗೆ ಬೆಳೆಸಬೇಕು ?
‘ಎನ್ಸಿಇಆರ್ಟಿ’ ಮೂರನೇ ತರಗತಿಯ ಪುಸ್ತಕದಲ್ಲಿ ‘ಎಐ’ (ಕೃತಕ ಬುದ್ಧಿಮತ್ತೆ) ಮತ್ತು 6ನೇ ತರಗತಿಯಿಂದ 8ನೇ ತರಗತಿಯ ವಿಜ್ಞಾನ ಪುಸ್ತಕಗಳಲ್ಲಿ ಆಯುರ್ವೇದ ಸೇರ್ಪಡೆ.
ಪತಂಜಲಿ ಆಯುರ್ವೇದ ಆಸ್ಪತ್ರೆಯಲ್ಲಿ ಈಗ ವಿವಿಧ ರೋಗಗಳಿಗೆ ಚಿಕಿತ್ಸೆ ಸಿಗಲಿದೆ