ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನದ ವಿರೋಧದಲ್ಲಿ ಹಿಂಸಾತ್ಮಕ ಪ್ರತಿಭಟನೆ

ಶ್ರೀನಗರ (ಜಮ್ಮು ಕಾಶ್ಮೀರ) – ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ ಸರಕಾರ ಸಂವಿಧಾನದ ೧೫ ನೇ ಸುಧಾರಣೆ ಜಾರಿ ಮಾಡಿದೆ. ಈ ಸುಧಾರಣೆ ಮೂಲಕ ಪಾಕಿಸ್ತಾನವು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕಿಂತ ಮುಂಚೆ ‘ಸ್ವತಂತ್ರ್ಯ’ ಎಂಬ ಶಬ್ದ ಜೋಡಿಸಿದೆ. ಈ ಸುಧಾರಣೆಯಿಂದ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಆರ್ಥಿಕ ಮತ್ತು ಸರಕಾರಿ ಅಧಿಕಾರ ಈಗ ಪಾಕಿಸ್ತಾನ ಸರಕಾರದ ಕಡೆಗೆ ಹೋಗಿದೆ. ಇದಕ್ಕೆ ಇಲ್ಲಿಯ ನಾಗರೀಕರಿಂದ ವಿರೋಧ ವ್ಯಕ್ತಪಡಿಸಲಾಗುತ್ತಿದೆ. ಇಲ್ಲಿಯ ಚಾರಹೋಯಿ, ಕೋಟಲಿ, ಬಾಗ, ನಾರ, ಚಾಕ್ಸವಾರಿ, ರಾವಲಕೋಟ, ನೀಲಮ ಘಾಟಿ, ಮುಜಫ್ಫರಬಾದ ಮುಂತಾದ ಅನೇಕ ಸ್ಥಳಗಳಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಸಲಾಯಿತು.
#Pakistan : पीओके में पाकिस्तान सरकार के खिलाफ प्रदर्शन, लोग बोले- हमारी पीठ में घोंपा छुरा#PoK #protesthttps://t.co/EAspl13TaK
— Amar Ujala (@AmarUjalaNews) August 19, 2022
ಸ್ಥಳೀಯ ನಾಗರೀಕರ ಪ್ರಕಾರ, ಪಾಕಿಸ್ತಾನ ಯಾವಾಗಲೂ ಕಾಶ್ಮೀರದ ವಿಭಜನೆ ನಡೆಸುವ ಸಂಚನ್ನು ನಿರ್ಮಿಸುತ್ತಿದೆ. ಕಾಶ್ಮೀರ ಒಟ್ಟಾಗುವುದು ಎಂದು ನಮಗೆ ಆಶಯವಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮಾಜಿ ಪ್ರಧಾನಿ ಫಾರೂಕ ಹೈದರ್ ಮತ್ತು ಪಿಟಿಐ ಪಕ್ಷದ ತನವೀರ ಇಲಿಯಾಸ್ ಇವರು ನಮ್ಮ ಬೆನ್ನಿಗೆ ಚೂರಿ ಹಾಕಿದರೆಂದು ಆರೋಪಿಸಿದ್ದಾರೆ.
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಗಂಡನಿಗಿಂತ ಹೆಚ್ಚು ಆದಾಯವಿರುವ ಹೆಂಡತಿಗೆ ಜೀವನಾಂಶ ನೀಡುವ ಅಗತ್ಯವಿಲ್ಲ ! – The Karnataka High Court
ದೇವಭೂಮಿಯನ್ನು ಕಸದಿಂದ ತುಂಬಿಸಬೇಡಿ! – ಭಾರತೀಯರಿಗೆ ವಿದೇಶಿ ಮಹಿಳೆಯ ಮನವಿ
‘ನೀಟ್’ ಪರೀಕ್ಷೆಯ ಹಿನ್ನೆಲೆಯಲ್ಲಿ ಭಾರತದಲ್ಲಿ ಟೆಲಿಗ್ರಾಮ್ಗೆ ನಿಷೇಧ
‘ಚಾಟ್ಜಿಪಿಟಿ’ಯಿಂದಾಗಿ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಆರೋಪ!
ಕೆನಡಾದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮಗಳ ಬಳಕೆಗೆ ನಿಷೇಧ! : Social Media Ban