
ನಾಮವಿಲ್ಲದೇ ಈಶ್ವರನ ಅನುಭೂತಿ ಬರುವುದಿಲ್ಲ. ಈಶ್ವರಪ್ರಾಪ್ತಿ ಮಾಡಿಸುವ ವಿವಿಧ ಸಾಧನಾಮಾರ್ಗಗಳಿವೆ. ಇಂದಿನ ದೈನಂದಿನ ಬಿಡುವಿಲ್ಲದ ಜಗತ್ತಿನಲ್ಲಿರುವ ಸರ್ವಸಾಮಾನ್ಯ ಸಂಸಾರಿಯು ಆಚರಣೆಗೆ ತರಲು ಸುಲಭವಾಗಿರುವ, ಶುಚೀರ್ಭೂತ, ಸ್ಥಳ ಕಾಲ ಮುಂತಾದ ಬಂಧನರಹಿತವಾದಂತಹ ಮತ್ತು ಭಗವಂತನೊಂದಿಗೆ ಸತತ ಅನುಸಂಧಾನವನ್ನಿಟ್ಟುಕೊಡುವ, ಅಂದರೆ ಸಾಧನೆ ಅಖಂಡವಾಗಿ ನಡೆಸುವಂತಹ ಏಕೈಕ ಸಾಧನಾಮಾರ್ಗ ಎಂದರೆ ನಾಮಯೋಗ. ಹುಲ್ಲು ಮತ್ತು ಅಗ್ನಿ ಒಟ್ಟಿಗೆ ಬಂದರೆ, ಹುಲ್ಲು ಸುಡುತ್ತದೆ ಮತ್ತು ಸುಟ್ಟು ಅಗ್ನಿರೂಪವಾಗುತ್ತದೆ, ಭಗವಂತನ ನಾಮವನ್ನು ಉಚ್ಚರಿಸಿದರೆ ನಾಮವು ಎಲ್ಲ ಪಾಪಗಳನ್ನು ಸುಟ್ಟು ಹಾಕುತ್ತದೆ ಮತ್ತು ಭಕ್ತನು ಭಗವಂತನೊಂದಿಗೆ ಏಕರೂಪನಾಗುತ್ತಾರೆ, ಇಷ್ಟು ಅಸಾಧಾರಣ ಮಹತ್ವವಿರುವ ಭಗವಂತನ ನಾಮದಲ್ಲಿ ಮಗ್ನವಾಗುವುದೇ ಹಿತಕಾರಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !