ನಾಮವಿಲ್ಲದೇ ಈಶ್ವರನ ಅನುಭೂತಿ ಬರುವುದಿಲ್ಲ. ಈಶ್ವರಪ್ರಾಪ್ತಿ ಮಾಡಿಸುವ ವಿವಿಧ ಸಾಧನಾಮಾರ್ಗಗಳಿವೆ. ಇಂದಿನ ದೈನಂದಿನ ಬಿಡುವಿಲ್ಲದ ಜಗತ್ತಿನಲ್ಲಿರುವ ಸರ್ವಸಾಮಾನ್ಯ ಸಂಸಾರಿಯು ಆಚರಣೆಗೆ ತರಲು ಸುಲಭವಾಗಿರುವ, ಶುಚೀರ್ಭೂತ, ಸ್ಥಳ ಕಾಲ ಮುಂತಾದ ಬಂಧನರಹಿತವಾದಂತಹ ಮತ್ತು ಭಗವಂತನೊಂದಿಗೆ ಸತತ ಅನುಸಂಧಾನವನ್ನಿಟ್ಟುಕೊಡುವ, ಅಂದರೆ ಸಾಧನೆ ಅಖಂಡವಾಗಿ ನಡೆಸುವಂತಹ ಏಕೈಕ ಸಾಧನಾಮಾರ್ಗ ಎಂದರೆ ನಾಮಯೋಗ. ಹುಲ್ಲು ಮತ್ತು ಅಗ್ನಿ ಒಟ್ಟಿಗೆ ಬಂದರೆ, ಹುಲ್ಲು ಸುಡುತ್ತದೆ ಮತ್ತು ಸುಟ್ಟು ಅಗ್ನಿರೂಪವಾಗುತ್ತದೆ, ಭಗವಂತನ ನಾಮವನ್ನು ಉಚ್ಚರಿಸಿದರೆ ನಾಮವು ಎಲ್ಲ ಪಾಪಗಳನ್ನು ಸುಟ್ಟು ಹಾಕುತ್ತದೆ ಮತ್ತು ಭಕ್ತನು ಭಗವಂತನೊಂದಿಗೆ ಏಕರೂಪನಾಗುತ್ತಾರೆ, ಇಷ್ಟು ಅಸಾಧಾರಣ ಮಹತ್ವವಿರುವ ಭಗವಂತನ ನಾಮದಲ್ಲಿ ಮಗ್ನವಾಗುವುದೇ ಹಿತಕಾರಿ !
ಭಗವಂತನ ಬಗ್ಗೆ ಭಾವಪೂರ್ಣ ಅನುಸಂಧಾನ ಮಾಡಿಸುವ ನಾಮಜಪ
ಸಂಬಂಧಿತ ಲೇಖನಗಳು
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಬೋಧಪ್ರದ ಮಾರ್ಗದರ್ಶನ !
ಸಾಧಕನನ್ನು ಮಾಯೆ ಮತ್ತು ಅಹಂನ ಜಾಲದಿಂದ ಹೊರತೆಗೆದು ಪರಮಾರ್ಥದ ಪ್ರಗತಿ ಪಥದತ್ತ ಕರೆದೊಯ್ಯುವ ಏಕಮೇವಾಧ್ವಿತೀಯ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಸಾಧಕರನ್ನು ಅಂತರ್ಮುಖಗೊಳಿಸಿ ಅವರ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆ ಸಂಯೋಜಿಸುವ ಹಾಗೂ ಅಖಂಡ ಭಾವಾವಸ್ಥೆಯಲ್ಲಿರುವ ಸನಾತನದ ೭೫ ನೇ ಸಮಷ್ಟಿ ಸಂತರತ್ನ ಪೂ. ರಮಾನಂದ ಗೌಡ !
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಆಧ್ಯಾತ್ಮಿಕ ಅವಸ್ಥೆ
ಸದ್ಗುರು ರಾಜೇಂದ್ರ ಶಿಂದೆ ಇವರು ಸಾಧನೆಯ ಕುರಿತು ಹೇಳಿದ ಅಮೂಲ್ಯ ಅಂಶಗಳು
ಸನಾತನದ ೭೫ ನೇ ಸಂತರಾದ ಪೂ. ರಮಾನಂದ ಗೌಡ ಇವರ ಮಾರ್ಗದರ್ಶನಕ್ಕನುಸಾರ ಜಾಹೀರಾತುಗಳ ಧ್ಯೇಯವನ್ನು ಪೂರ್ಣಗೊಳಿಸುವಾಗ ಸಾಧಕರಿಗೆ ಬಂದ ಅನುಭೂತಿಗಳು