
ಕೇವಲ ಸತ್ಯ ಪುರಾವೆಯನ್ನು ಮುಂದಿಟ್ಟರೆ ಎಲ್ಲ ಉಹಾಪೋಹಗಳ ಹಾಗೂ ಪ್ರಚಾರಗಳ ಪೊಳ್ಳುತನವು ತನ್ನಿಂದತಾನೆ ಹೊರಬೀಳುತ್ತದೆ. ಏಕೆಂದರೆ ಸತ್ಯಕ್ಕಿರುವಷ್ಟು ಶಕ್ತಿ ಬೇರೆ ಯಾವುದಕ್ಕೂ ಇಲ್ಲ. ಸತ್ಯಕಥೆಯನ್ನು ಸರಳ ಸುಲಭ ಶಬ್ದಗಳಲ್ಲಿ ಮಂಡಿಸಿದರೂ ಅದು ಅತ್ಯಂತ ವೇಗವಾಗಿ ಹರಡುತ್ತದೆ (An honest story spreads best even plainly told.) ಎಂಬ ಶೇಕ್ಸಪಿಯರನ ವಾಕ್ಯದ ಆಶಯವೂ ಅದೇ ಆಗಿದೆ.
(ಆಧಾರ : ಪ್ರಜ್ಞಾಲೋಕ, ವರ್ಷ : ೫೩ ಸಂಚಿಕೆ ೨ (೨೬.೬.೨೦೧೦)
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಹಿಂದೂ ಜನಜಾಗೃತಿ ಸಮಿತಿಯಿಂದ ಛತ್ತೀಸ್ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರಿಗೆ ಸನ್ಮಾನ!
ಪಾಶ್ಚಾತ್ಯರ ಅಂಧಾನುಕರಣೆಯು ಸರ್ವನಾಶಕ್ಕೆ ಕಾರಣ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇತರರಿಗೆ ಸಹಾಯ ಮಾಡುವುದು ಮತ್ತು ಅದರಿಂದಾಗುವ ಕೊಡು-ಕೊಳ್ಳುವಿಕೆ ಲೆಕ್ಕಾಚಾರದ ಕುರಿತಾದ ಅಧ್ಯಾತ್ಮಶಾಸ್ತ್ರ
ಸನಾತನದ ಗ್ರಂಥ-ಕಿರುಗ್ರಂಥಗಳ ೧ ಕೋಟಿಗೂ ಹೆಚ್ಚು ಪ್ರತಿಗಳು ಪ್ರಕಾಶಿತ !
‘ವಂದೇ ಮಾತರಮ್’ : ಸರ್ವಸ್ವದ ಬಲಿದಾನಕ್ಕೆ ಪ್ರೇರಣೆ ನೀಡುವ ಮಂತ್ರ !