
ಗಾಂಧಿವಾದಿ ಲೇಖಕ ಧರ್ಮಪಾಲರು ಹೇಳುತ್ತಾರೆ, ‘ಆಂಗ್ಲರು ಮುಂದಿನ ಮುಖ್ಯ ತಪ್ಪುಮಾರ್ಗಗಳನ್ನು ಅವಲಂಬಿಸುತ್ತ ಭಾರತಕ್ಕೆ ಬಹುದೊಡ್ಡ ಹಾನಿ ಮಾಡಿದರು. ಅವರು ಇಲ್ಲಿಯ ಅಮೂಲ್ಯ ನೈಸರ್ಗಿಕ ಹಾಗೂ ಇತರ ಸಂಪತ್ತುಗಳನ್ನು ದೋಚಿದರು. ಇದರಿಂದ ಜನಸಾಮಾನ್ಯರು ಭಿಕ್ಷೆ ಬೇಡುವಂತಾದರು. ಹಾಗೆಯೇ ಅವರು ಅನೇಕರನ್ನು ಕುಮಾರ್ಗಕ್ಕೆ ಹಚ್ಚಿದರು. ಈ ಸಂದರ್ಭದಲ್ಲಿ ವಾರನಹೆಸ್ಟಿಂಗ್ರ ಲಿಖಿತ ಪುರಾವೆ ನೀಡಿ ಹೇಳುತ್ತಾ, ‘ನಮ್ಮ ಧೋರಣೆ ಹಾಗೂ ನಾವು ಮಾಡಿದ ಕೆಲಸಗಳಿಂದ ಭಾರತದಲ್ಲಿ ಅನಾಚಾರವು ಹೆಚ್ಚಾಯಿತು. ಅದರಿಂದ ಸೈನಿಕರು ಹಾಗೂ ಪೊಲೀಸರೂ ಕಳ್ಳರು ಹಾಗೂ ದರೋಡೆಕೋರರಾದರು’, ಎಂದರು. ಆಂಗ್ಲರು ಬೇಕೆಂದೇ ಭಾರತವನ್ನು ಕಳಂಕಿತಗೊಳಿಸಿದರು.
– ವಿಶ್ವಾಸ ಪಾಟೀಲ (ಸಾಪ್ತಾಹಿಕ ಲೋಕಜಾಗರ, ೨೮.೯.೨೦೧೨)
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಹಿಂದೂ ಜನಜಾಗೃತಿ ಸಮಿತಿಯಿಂದ ಛತ್ತೀಸ್ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರಿಗೆ ಸನ್ಮಾನ!
ಪಾಶ್ಚಾತ್ಯರ ಅಂಧಾನುಕರಣೆಯು ಸರ್ವನಾಶಕ್ಕೆ ಕಾರಣ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇತರರಿಗೆ ಸಹಾಯ ಮಾಡುವುದು ಮತ್ತು ಅದರಿಂದಾಗುವ ಕೊಡು-ಕೊಳ್ಳುವಿಕೆ ಲೆಕ್ಕಾಚಾರದ ಕುರಿತಾದ ಅಧ್ಯಾತ್ಮಶಾಸ್ತ್ರ
ಸನಾತನದ ಗ್ರಂಥ-ಕಿರುಗ್ರಂಥಗಳ ೧ ಕೋಟಿಗೂ ಹೆಚ್ಚು ಪ್ರತಿಗಳು ಪ್ರಕಾಶಿತ !
‘ವಂದೇ ಮಾತರಮ್’ : ಸರ್ವಸ್ವದ ಬಲಿದಾನಕ್ಕೆ ಪ್ರೇರಣೆ ನೀಡುವ ಮಂತ್ರ !