ಮಾರ್ಗಶಿರ ಹುಣ್ಣಿಮೆಗೆ (ಡಿಸೆಂಬರ್ ೧೮) ಇರುವ ಸದ್ಗುರು (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಹುಟ್ಟುಹಬ್ಬದ ನಿಮಿತ್ತ ಸನಾತನದ ಪರಿವಾರದಿಂದ ಕೃತಜ್ಞತಾಪೂರ್ವಕ ನಮಸ್ಕಾರಗಳು !

೧. ಆಧ್ಯಾತ್ಮಿಕ ಉನ್ನತಿದರ್ಶಕ ಅನುಭೂತಿಗಳು
ಅ. ‘ಈ ಹಿಂದೆ ನನಗೆ ಪ್ರಕಾಶದ ರೂಪದಲ್ಲಿ ದೇವತೆಗಳ ಬಾಹ್ಯದರ್ಶನವಾಗುತ್ತಿತ್ತು. ಆಗ ನನ್ನ ಕಣ್ಣುಗಳ ಮುಂದೆ ಪ್ರಕಾಶದ ರೂಪದಲ್ಲಿ ದೇವತೆಗಳ ದರ್ಶನವಾಗುತ್ತಿತ್ತು; ಆದರೆ ಈಗ ನನಗೆ ಹೊರಗಿನಿಂದ ಪ್ರಕಾಶವು ಕಾಣಿಸುವುದಿಲ್ಲ, ಆದರೆ ನನಗೆ ‘ನನ್ನ ಒಳಗೆಯೇ ಪ್ರಕಾಶವಿದೆ, ಎಂದು ಸೂಕ್ಷ್ಮದಿಂದ ಕಾಣಿಸುತ್ತದೆ.
ಆ. ಕೆಲವೊಮ್ಮೆ ‘ಆಜ್ಞಾಚಕ್ರದ (ಭ್ರೂಮಧ್ಯದ) ಸ್ಥಾನದಲ್ಲಿ ಒಳಗೆಯೇ ಪ್ರಕಾಶವಿದೆ ಮತ್ತು ಅದು ಒಳಗಿನಿಂದ ಹೊರಗೆ ಪ್ರಕ್ಷೇಪಿತವಾಗುತ್ತಿದೆ, ಎಂದು ನನಗೆ ಅರಿವಾಗುತ್ತದೆ.
೨. ಮೇಲಿನ ಅನುಭೂತಿಗಳ ಹಿಂದಿನ ಅಧ್ಯಾತ್ಮಶಾಸ್ತ್ರ
ಸಾಧನೆಯಲ್ಲಿ ಜೀವವು ಹೇಗೆ ಹೇಗೆ ಮುಂದಿನ ಹಂತಕ್ಕೆ ಹೋಗುತ್ತದೆಯೋ, ಅದರಂತೆ ಅದರ ಅಂತದರ್ಶನವು ಆರಂಭವಾಗುತ್ತದೆ. ನನಗೆ ಆ ರೀತಿ ಅನುಭೂತಿ ಬರಲು ಈಗ ಆರಂಭವಾಗಿದೆ. ‘ಸಾಧನೆಯಿಂದ ದೈವತ್ವವು ಬಂದಿರುವುದರಿಂದ ನನಗೆ ಅಂತರ್ಯಾಮಿಯಾದ ಒಳಗಿನ ದೇವರು ಪ್ರಕಾಶದ ರೂಪದಲ್ಲಿ ಕಾಣಿಸುತ್ತಿದ್ದಾನೆ, ಎಂಬುದರ ಅನುಭೂತಿ ಇದಾಗಿದೆ.
– (ಸದ್ಗುರು) ಸೌ. ಅಂಜಲಿ ಮುಕುಲ ಗಾಡಗೀಳ, ಚೆನ್ನೈ, ತಮಿಳುನಾಡು. (೭.೧೧.೨೦೧೯)
| ಅನುಭೂತಿ : ಇಲ್ಲಿ ನೀಡಿದ ಸಾಧಕರ ಅನುಭೂತಿಗಳು ‘ಭಾವವಿದ್ದಲ್ಲಿ ದೇವ ಎಂಬಂತೆ ಆಯಾ ಸಾಧಕರಿಗೆ/ /ಸಂತರಿಗೆ ಬಂದ ವೈಯಕ್ತಿಕ ಅನುಭೂತಿಯಾಗಿದ್ದು ಅದು ಎಲ್ಲರಿಗೂ ಬರುತ್ತದೆ ಎಂದೇನಿಲ್ಲ. – ಸಂಪಾದಕರು |
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ಈರೋಡ್ (ತಮಿಳುನಾಡು) ನಲ್ಲಿರುವ ಕಸ್ತೂರಿ ರಂಗನಾಥ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ‘ಮಹಾಸುದರ್ಶನ ಯಾಗ’!
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
ಸನಾತನ ಸಂಸ್ಥೆಯ ೫೭ ನೆಯ ಸಂತ ಪೂ. (ಶ್ರೀಮತಿ) ಆನಂದಿ ಪಾಟೀಲ ಅಜ್ಜಿಯವರಿಂದ ದೇಹತ್ಯಾಗ !