ವಿದ್ಯಾವಂತ ನಿರುದ್ಯೋಗಿಗಳ ಸೇನೆಯನ್ನು ನಿರ್ಮಿಸುವ ಸದ್ಯದ ಶಿಕ್ಷಣ ಪದ್ಧತಿ !

‘ಶಿಕ್ಷಣ ಸಾಮ್ರಾಟರು ಅವರ ಉದ್ಯಮಶೀಲ ಶಿಕ್ಷಣ ಸಂಸ್ಥೆಗಳಿಂದ ನಿಷ್ಪ್ರಯೋಜಕ ಶಿಕ್ಷಣವನ್ನು ಕೊಟ್ಟು ಸಮಾಜದ ಕೈಗೆ ಜ್ಞಾನಕ್ಕಿಂತ ನಿರರ್ಥಕ ಪದವಿಗಳ ಭಂಡಾರಗಳನ್ನು ಕೊಟ್ಟಿದ್ದಾರೆ. ಅನಕ್ಷರಸ್ಥ ನಿರುದ್ಯೋಗಿಗಳ ಸ್ಥಾನದಲ್ಲಿ ಈಗ ವಿದ್ಯಾವಂತ ನಿರುದ್ಯೋಗಿಗಳ ಸೈನ್ಯವನ್ನು ನಾವು ನಿರ್ಮಿಸಿದ್ದೇವೆ.

ಶ್ರೀ. ಅಭಯ ಭಂಡಾರಿ, ವಿಟಾ, ಸಾಂಗ್ಲಿ (ಸಾಪ್ತಾಹಿಕ ‘ವಜ್ರಧಾರಿ, ೭ ನೇ ವರ್ಷ, ಸಂಚಿಕೆ ೨೫, ಜುಲೈ ೨೫ ರಿಂದ ೩೧ ಜುಲೈ ೨೦೧೩)