
‘ವಾಹನವನ್ನು ನಡೆಸುವಾಗ ನಿದ್ದೆ ಬರಬಾರದು ಮತ್ತು ದಣಿವಾಗಬಾರದೆಂದು ಪ್ರತಿ ೫ ಜನರ ಪೈಕಿ ೧ ಚಾಲಕ ಟ್ರಕ್ ನಡೆಸುವಾಗ ಅಮಲು ಪದಾರ್ಥಗಳ ಸೇವನೆ ಮಾಡುತ್ತಾನೆ. ಇದರಿಂದಾಗಿ ಸಮತೋಲನ ಕಳೆದುಕೊಳ್ಳುವುದರಿಂದ ಪ್ರತಿವರ್ಷ ಟ್ರಕ್ಗಳ ೫೭ ಸಾವಿರ ಅಪಘಾತಗಳಾಗುತ್ತವೆ. ಈ ಅಪಘಾತದಲ್ಲಿ ೨೪ ಸಾವಿರ ಜನರು ಸಾವನ್ನಪ್ಪುತ್ತಿದ್ದು, ೫೦ ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ, ಎಂಬ ಮಾಹಿತಿ ‘ಸೇವ್ ಲೈಫ್ ಫೌಂಡೇಶನ್’ ಮೂಲಕ ಮಾಡಲಾಗಿದ್ದ ಒಂದು ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ’.
ಸಪ್ತರ್ಷಿ ಮಹಾತ್ಮೆ ವಿಶೇಷಾಂಕದ ನಿಮಿತ್ತ…
ನ್ಯಾಯಶಾಸ್ತ್ರದ ಪ್ರವರ್ತಕ ಮಹರ್ಷಿ ಗೌತಮ !
ದೇವರ ‘ದೇವತ್ವವನ್ನು ಅನುಭವಿಸುವುದಕ್ಕಾಗಿ ಸಾಧನೆ ಮಾಡಿ !
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಗುರುಪೂರ್ಣಿಮಾ ಮಹೋತ್ಸವ
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಹಿಂದೂ ಜನಜಾಗೃತಿ ಸಮಿತಿಯಿಂದ ಛತ್ತೀಸ್ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರಿಗೆ ಸನ್ಮಾನ!