ಒಂದು ಪೈಸೆಯನ್ನೂ ಖರ್ಚು ಮಾಡಬೇಕಾಗುವುದಿಲ್ಲ !

(ಪರಾತ್ಪರ ಗುರು) ಡಾ. ಆಠವಲೆ

ದೇವರು ‘ಮನುಷ್ಯಜನ್ಮವನ್ನು ಸಾರ್ಥಕಗೊಳಿಸಲು ಆವಶ್ಯಕವಿರುವ ‘ಸಾಧನೆಯನ್ನು ಸಹಜವಾಗಿ ಮತ್ತು ಸುಲಭವಾಗಿಯೇ ಹೇಳಿದ್ದಾನೆ. ಅದಕ್ಕೆ ಯಾವುದೇ ಬಂಧನವನ್ನು ಹಾಕಲಿಲ್ಲ. ‘ಸಾಧನೆ ಮಾಡುವುದು ಇದು ಮನಸ್ಸಿನ ಪ್ರಕ್ರಿಯೆ ಇರುತ್ತದೆ. ಇದರಲ್ಲಿ ‘ಮನಸ್ಸು, ಬುದ್ಧಿ ಮತ್ತು ಅಹಂ ಇವುಗಳ ತ್ಯಾಗ ಮಾಡುವುದು, ಈ ಭಾಗವೇ ಮಹತ್ವದ್ದಾಗಿರುತ್ತದೆ. ಅದಕ್ಕಾಗಿ ಎಲ್ಲಿಯೂ ಹಣವನ್ನು ಖರ್ಚು ಮಾಡಬೇಕಾಗುವುದಿಲ್ಲ.

– (ಪರಾತ್ಪರ ಗುರು) ಡಾ. ಆಠವಲೆ.