ಸಾಧಕ ಪಾಲಕರೇ, ದೈವೀ ಬಾಲಕನ ಆಧ್ಯಾತ್ಮಿಕ ಪ್ರಗತಿಯ ಕಡೆಗೆ ಪ್ರಾಧಾನ್ಯತೆಯಿಂದ ಗಮನ ಕೊಡಿ !

(ಪರಾತ್ಪರ ಗುರು) ಡಾ. ಆಠವಲೆ

‘ಯಾರ ಬಾಲಕರು ಸಂತರು ಅಥವಾ ಶೇ. ೫೦ ರಿಂದ ೬೦ ಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟದವರಿದ್ದರೆ, ಅವರ ಶೈಕ್ಷಣಿಕ ಪ್ರಗತಿಯ ತುಲನೆಯಲ್ಲಿ ಆಧ್ಯಾತ್ಮಿಕ ಪ್ರಗತಿಯ ಕಡೆಗೆ ಪಾಲಕರು ಪ್ರಾಧಾನ್ಯತೆಯಿಂದ ಗಮನ ಕೊಡಬೇಕು. ಆಗಲೇ ಅವರ ಜನ್ಮವು ನಿಜವಾದ ಅರ್ಥದಲ್ಲಿ ಸಾರ್ಥಕವಾಗುವುದು.

– (ಪರಾತ್ಪರ ಗುರು) ಡಾ. ಆಠವಲೆ