‘ಗುರುಗಳು ಗುರುಮಂತ್ರವನ್ನು ನೀಡಲು ಅರ್ಹತೆಯುಳ್ಳ ಶಿಷ್ಯನಿಗೆ ಮಾತ್ರ ಆ ಮಂತ್ರವನ್ನು ನೀಡುತ್ತಾರೆ. ಗುರುಗಳು ಗುರುಮಂತ್ರವನ್ನು ನೀಡುವಾಗ ಆ ಶಿಷ್ಯನ ಆಧ್ಯಾತ್ಮಿಕ ಮಟ್ಟ, ಅವನ ಸಾಧನೆಯ ತಳಮಳ, ಅವನಲ್ಲಿರುವ ಭಾವ, ಪ್ರಾರಬ್ಧ ಮುಂತಾದ ವಿವಿಧ ಘಟಕಗಳ ಆಧಾರದಲ್ಲಿ ಅವನ ಆಧ್ಯಾತ್ಮಿಕ ಉನ್ನತಿಗೆ ಪೂರಕವಾಗಿರುವಂತಹ ಮಂತ್ರವನ್ನು ಕೊಡುತ್ತಾರೆ. ಆ ಪ್ರಕಾರ ಗುರುಗಳ ಸಂಕಲ್ಪಶಕ್ತಿ ಆ ಮಂತ್ರದೊಂದಿಗೆ ಕಾರ್ಯನಿರತವಾಗಿರುತ್ತದೆ. ಆದುದರಿಂದ ಗುರುಗಳು ನೀಡಿದ ಮಂತ್ರ ಆ ಶಿಷ್ಯನಿಗೆ ಮಾತ್ರ ಸೀಮಿತವಾಗಿರುತ್ತದೆ. ಈ ಮಂತ್ರವನ್ನು ಇತರರು ಜಪಿಸಿದರೆ ಅದರಿಂದ ಅವರಿಗೆ ಲಾಭವಾಗುವುದಿಲ್ಲ. – (ಪರಾತ್ಪರ ಗುರು) ಡಾ. ಆಠವಲೆ
ಸನಾತನ ಪ್ರಭಾತ > Post Type > ಪ. ಪೂ. ಡಾ. ಆಠವಲೆ > ಓರ್ವ ಶಿಷ್ಯನಿಗೆ ನೀಡಿದ ಗುರುಮಂತ್ರವನ್ನು ಇತರರು ಏಕೆ ಜಪಿಸಬಾರದು?
ಓರ್ವ ಶಿಷ್ಯನಿಗೆ ನೀಡಿದ ಗುರುಮಂತ್ರವನ್ನು ಇತರರು ಏಕೆ ಜಪಿಸಬಾರದು?
ಸಂಬಂಧಿತ ಲೇಖನಗಳು
- ‘ಅಹಂಭಾವದಿಂದಾದ ಒಳ್ಳೆಯ ಕೃತಿಯೂ ದೇವರಿಗೆ ಇಷ್ಟವಾಗುವುದಿಲ್ಲ’, ಎಂಬುದನ್ನು ಪರಾತ್ಪರ ಗುರು ಡಾ. ಆಠವಲೆಯವರು ಒಂದು ಪ್ರಸಂಗದಿಂದ ಕಲಿಸಿದುದರಿಂದ ಅಹಂ ನಿರ್ಮೂಲನೆಯ ಮಹತ್ವ ಮನಸ್ಸಿನಲ್ಲಿ ಮೂಡುವುದು !
- ಪರಾತ್ಪರ ಗುರು ಡಾ. ಜಯಂತ ಆಠವಲೆಯವರಿಗೆ ಸಾಧನೆಯ ವಿಷಯದಲ್ಲಿ ಸಾಧಕರು ಕೇಳಿದ ಕೆಲವು ಪ್ರಶ್ನೆಗಳು ಮತ್ತು ಅವುಗಳಿಗೆ ಅವರು ನೀಡಿರುವ ಉತ್ತರಗಳು !
- ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು
- ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ
- ಸಾಧಕರಿಗೆ ಆಗುವ ಕೆಟ್ಟ ಶಕ್ತಿಗಳ ತೊಂದರೆಗಳ ಕಾರಣವನ್ನು ಹುಡುಕುವಾಗ ಸೂಕ್ಷ್ಮವನ್ನು ಅರಿಯುವ ಸಾಧಕರಿಗೆ ವಾಸ್ತುವಿನ ಸೂಕ್ಷ್ಮ ಪರೀಕ್ಷಣೆ ಮಾಡಲು, ಹಾಗೆಯೇ ವಾಸ್ತುಶುದ್ಧಿ ಮತ್ತು ವಾಹನಶುದ್ಧಿಯ ವಿವಿಧ ಪದ್ಧತಿಗಳನ್ನು ಶೋಧಿಸಲು ಕಲಿಸಿ ಅವರನ್ನು ತಯಾರಿಸುವ ಪರಾತ್ಪರ ಗುರು ಡಾ. ಜಯಂತ ಆಠವಲೆ !
- ಸಾಧಕರೇ, ‘ಊಟ ಮಾಡಿ ಬರುತ್ತೇನೆ’ ಎನ್ನದೇ, ‘ಮಹಾಪ್ರಸಾದ ಸೇವಿಸಿ ಬರುತ್ತೇನೆ’, ಎಂದು ಹೇಳಿ !