
ನ್ಯೂಯಾರ್ಕ್(ಅಮೇರಿಕಾ) – ಭಾರತವು ಸಂಯುಕ್ತ ರಾಷ್ಟ್ರ ಸುರಕ್ಷಾ ಪರಿಷತ್ತಿಗೆ ಒಂದು ತಿಂಗಳ ಕಾಲ ಅಧ್ಯಕ್ಷನಾಗಿದೆ. ಈ ವಿಷಯವಾಗಿ ಪಾಕ್ ವಿದೇಶಾಂಗ ಸಚಿವಾಲಯದ ಪ್ರವಕ್ತಾರ ಜಾಹಿದ್ ಆಫೀಜ ಚೌಧರಿ ಇವರು, ಭಾರತವು ಅದರ ಕಾರ್ಯಕಾಲದಲ್ಲಿ ನಿಷ್ಪಕ್ಷವಾಗಿ ಯೋಗ್ಯ ನಿರ್ಣಯ ತೆಗೆದುಕೊಳ್ಳಬಹುದು ಎಂಬ ಅಪೇಕ್ಷೆಯಿದೆ. ಹಾಗೆ ಭಾರತವು ಅಧ್ಯಕ್ಷವಾಗಿರುವುದರಿಂದ ಪಾಕಗೆ ಈ ವೇದಿಕೆಯಿಂದ ಜಮ್ಮು-ಕಾಶ್ಮೀರದ ಬಗ್ಗೆ ಯಾವುದೇ ಅಂಶಗಳನ್ನು ಮಂಡಿಸಲಾಗದು ಎಂದು ಹೇಳಿದ್ದಾರೆ. (ಯಾವ ಅಂಶವು ತಪ್ಪಾಗಿದೆಯೋ, ಅದು ಎಲ್ಲಿ ಮಂಡಿಸಿದರೂ ಅದಕ್ಕೆ ಭಾರತವು ಯಾವಾಗಲೂ ವಿರೋಧ ಪಡಿಸುತ್ತಾ ಬಂದಿದೆ. ಭಾರತದ ಅಧ್ಯಕ್ಷತೆಯಲ್ಲಿ ಅದು ಸಂಯುಕ್ತ ರಾಷ್ಟ್ರ ಸುರಕ್ಷಾ ಪರಿಷತ್ತಿನಲ್ಲಿ ಈ ಅಂಶವನ್ನು ಹೇಗೆ ಮಂಡಿಸಲು ಬಿಡುವುದು? – ಸಂಪಾದಕರು)
India will again preside over the Council in December next year, the last month of its two-year tenurehttps://t.co/jnHl9oP1xP
— India TV (@indiatvnews) July 31, 2021
ಸಂಯುಕ್ತ ರಾಷ್ಟ್ರದಲ್ಲಿನ ಭಾರತದ ಸ್ಥಾಯಿ(ಶಾಶ್ವತ) ಪ್ರತಿನಿಧಿ ರಾಜದೂತ ಟಿ.ಎಸ್.ತಿರುಮೂರ್ತಿ ಇವರು, ಭಾರತವು ಸಾಗರ ಸಂರಕ್ಷಣೆ, ಶಾಂತಿಯ ರಕ್ಷಣೆ ಮತ್ತು ಆತಂಕವಾದವನ್ನು ತಡೆಗಟ್ಟುವುದು ಈ ಮೂರು ಪ್ರಮುಖ ವಿಷಯಗಳಗ ಬಗ್ಗೆ ಪ್ರಯತ್ನಿಸಲಿದೆ ಎಂದು ಹೇಳಿದ್ದಾರೆ.
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !