
ನ್ಯೂಯಾರ್ಕ್(ಅಮೇರಿಕಾ) – ಭಾರತವು ಸಂಯುಕ್ತ ರಾಷ್ಟ್ರ ಸುರಕ್ಷಾ ಪರಿಷತ್ತಿಗೆ ಒಂದು ತಿಂಗಳ ಕಾಲ ಅಧ್ಯಕ್ಷನಾಗಿದೆ. ಈ ವಿಷಯವಾಗಿ ಪಾಕ್ ವಿದೇಶಾಂಗ ಸಚಿವಾಲಯದ ಪ್ರವಕ್ತಾರ ಜಾಹಿದ್ ಆಫೀಜ ಚೌಧರಿ ಇವರು, ಭಾರತವು ಅದರ ಕಾರ್ಯಕಾಲದಲ್ಲಿ ನಿಷ್ಪಕ್ಷವಾಗಿ ಯೋಗ್ಯ ನಿರ್ಣಯ ತೆಗೆದುಕೊಳ್ಳಬಹುದು ಎಂಬ ಅಪೇಕ್ಷೆಯಿದೆ. ಹಾಗೆ ಭಾರತವು ಅಧ್ಯಕ್ಷವಾಗಿರುವುದರಿಂದ ಪಾಕಗೆ ಈ ವೇದಿಕೆಯಿಂದ ಜಮ್ಮು-ಕಾಶ್ಮೀರದ ಬಗ್ಗೆ ಯಾವುದೇ ಅಂಶಗಳನ್ನು ಮಂಡಿಸಲಾಗದು ಎಂದು ಹೇಳಿದ್ದಾರೆ. (ಯಾವ ಅಂಶವು ತಪ್ಪಾಗಿದೆಯೋ, ಅದು ಎಲ್ಲಿ ಮಂಡಿಸಿದರೂ ಅದಕ್ಕೆ ಭಾರತವು ಯಾವಾಗಲೂ ವಿರೋಧ ಪಡಿಸುತ್ತಾ ಬಂದಿದೆ. ಭಾರತದ ಅಧ್ಯಕ್ಷತೆಯಲ್ಲಿ ಅದು ಸಂಯುಕ್ತ ರಾಷ್ಟ್ರ ಸುರಕ್ಷಾ ಪರಿಷತ್ತಿನಲ್ಲಿ ಈ ಅಂಶವನ್ನು ಹೇಗೆ ಮಂಡಿಸಲು ಬಿಡುವುದು? – ಸಂಪಾದಕರು)
India will again preside over the Council in December next year, the last month of its two-year tenurehttps://t.co/jnHl9oP1xP
— India TV (@indiatvnews) July 31, 2021
ಸಂಯುಕ್ತ ರಾಷ್ಟ್ರದಲ್ಲಿನ ಭಾರತದ ಸ್ಥಾಯಿ(ಶಾಶ್ವತ) ಪ್ರತಿನಿಧಿ ರಾಜದೂತ ಟಿ.ಎಸ್.ತಿರುಮೂರ್ತಿ ಇವರು, ಭಾರತವು ಸಾಗರ ಸಂರಕ್ಷಣೆ, ಶಾಂತಿಯ ರಕ್ಷಣೆ ಮತ್ತು ಆತಂಕವಾದವನ್ನು ತಡೆಗಟ್ಟುವುದು ಈ ಮೂರು ಪ್ರಮುಖ ವಿಷಯಗಳಗ ಬಗ್ಗೆ ಪ್ರಯತ್ನಿಸಲಿದೆ ಎಂದು ಹೇಳಿದ್ದಾರೆ.
ಬಾಂಗ್ಲಾದೇಶ: ಸೆರೆಮನೆಯಲ್ಲಿರುವ ಚಿನ್ಮಯ್ ಪ್ರಭು ಅವರ ಜೀವಕ್ಕೆ ಅಪಾಯ!
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara