
ಲಂಡನ್ನಲ್ಲಿ ಒಮ್ಮೆ ಗುಪ್ತಚರರು ಸ್ವಾತಂತ್ರ್ಯವೀರ ಸಾವರಕರರನ್ನು ತಡೆದರು ಹಾಗೂ ‘ಮಹಾಶಯರೇ, ಕ್ಷಮಿಸಿ ನಮಗೆ ನಿಮ್ಮ ಬಗ್ಗೆ ಸಂಶಯವಿದೆ. ನಮ್ಮಲ್ಲಿ ನಿಮ್ಮ ಬಳಿ ಘಾತಕ ಆಯುಧಗಳಿವೆ ಎಂಬ ಖಚಿತ ಮಾಹಿತಿಯಿದೆ, ಆದುದರಿಂದ ನಮಗೆ ನಿಮ್ಮ ತಪಾಸಣೆಯನ್ನು ಮಾಡಲಿಕ್ಕಿದೆ ಎಂದು ಹೇಳಿದರು. ಸಾವರಕರರು ನಿಂತರು ಹಾಗೂ ಗುಪ್ತಚರರು ಅವರ ತಪಾಸಣೆಯ ಮಾಡಿದರು, ಆದರೆ ಅವರಿಗೆ ಏನೂ ಸಿಗಲಿಲ್ಲ. ಆಗ ಗುಪ್ತಚರರ ಮುಖ್ಯ ಅಧಿಕಾರಿಯು ಸಾವರಕರರಿಗೆ ‘ತಪ್ಪು ಮಾಹಿತಿಯಿಂದಾಗಿ ನಿಮಗೆ ತೊಂದರೆಯಾಯಿತು ಕ್ಷಮಿಸಿ, ಎಂದು ಹೇಳಿದನು.
(ಸಾಭಾರ : ಸಾಪ್ತಾಹಿಕ ವಿಟಾ ದರ್ಶನ, ಸೋಮವಾರ ೧ ರಿಂದ ೭ ಮಾರ್ಚ್ ೨೦೨೧)
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಹಿಂದೂ ಜನಜಾಗೃತಿ ಸಮಿತಿಯಿಂದ ಛತ್ತೀಸ್ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರಿಗೆ ಸನ್ಮಾನ!
ಪಾಶ್ಚಾತ್ಯರ ಅಂಧಾನುಕರಣೆಯು ಸರ್ವನಾಶಕ್ಕೆ ಕಾರಣ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇತರರಿಗೆ ಸಹಾಯ ಮಾಡುವುದು ಮತ್ತು ಅದರಿಂದಾಗುವ ಕೊಡು-ಕೊಳ್ಳುವಿಕೆ ಲೆಕ್ಕಾಚಾರದ ಕುರಿತಾದ ಅಧ್ಯಾತ್ಮಶಾಸ್ತ್ರ
ಸನಾತನದ ಗ್ರಂಥ-ಕಿರುಗ್ರಂಥಗಳ ೧ ಕೋಟಿಗೂ ಹೆಚ್ಚು ಪ್ರತಿಗಳು ಪ್ರಕಾಶಿತ !
‘ವಂದೇ ಮಾತರಮ್’ : ಸರ್ವಸ್ವದ ಬಲಿದಾನಕ್ಕೆ ಪ್ರೇರಣೆ ನೀಡುವ ಮಂತ್ರ !