
೧. ಪ.ಪೂ. ಡಾಕ್ಟರರ ಅಂಗೈ, ಅಂಗಾಲು, ನಾಲಿಗೆ ಮತ್ತು ತುಟಿಗಳು ಗುಲಾಬಿಯಾಗುವುದು, ಅಂದರೆ ಅದು ಅವರಲ್ಲಿನ ಈಶ್ವರನ ಸರ್ವವ್ಯಾಪಕ ಪ್ರೀತಿಯ ಬಣ್ಣದ ಚಮತ್ಕಾರವಾಗಿರುವುದು
‘ಪ.ಪೂ. ಡಾಕ್ಟರರ ಚರ್ಮ, ಉಗುರು, ಕೂದಲು ಹೇಗೆ ಹಳದಿ, ಚಿನ್ನದಂತೆ ಆಗುತ್ತಿವೆಯೋ, ಹಾಗೆಯೇ ಅವರ ಕಣ್ಣುಗಳ ಒಳಗಿನ ಭಾಗ, ಅಂಗೈ- ಅಂಗಾಲುಗಳು, ನಾಲಿಗೆ ಮತ್ತು ತುಟಿಗಳೂ ಗುಲಾಬಿಯಾಗುತ್ತಿವೆ. ಇದು ಪ.ಪೂ. ಡಾಕ್ಟರರಲ್ಲಿನ ಈಶ್ವರನ ಸರ್ವವ್ಯಾಪಕ ಪ್ರೀತಿಯ ಬಣ್ಣದ ಅವಿಷ್ಕಾರವಾಗಿದೆ.
೨. ಬೆರಳುಗಳ ತುದಿಯ ಭಾಗಗಳು ಹೆಚ್ಚು ಗುಲಾಬಿಯಾಗುವುದು
ಪ.ಪೂ. ಡಾಕ್ಟರರ ಕೈಬೆರಳುಗಳ ತುದಿಯ ಭಾಗಗಳು ಹೆಚ್ಚು ಗುಲಾಬಿಯಾಗಿ ಕಾಣಿಸುತ್ತವೆ; ಏಕೆಂದರೆ ಬೆರಳುಗಳ ಮುಂದಿನ ಭಾಗಗಳು ಕಾರ್ಯದಲ್ಲಿ ಹೆಚ್ಚು ಸಂವೇದನಾಶೀಲವಾಗಿರುತ್ತವೆ. ಈ ಭಾಗಗಳಿಂದ ಪ್ರೀತಿದರ್ಶಕ ಗುಲಾಬಿ ಬಣ್ಣವು ಹೆಚ್ಚು ಪ್ರಮಾಣದಲ್ಲಿ ಹೊರಬೀಳುತ್ತಿರುವುದು ಕಂಡುಬರುತ್ತದೆ.
೩. ಪ.ಪೂ. ಡಾಕ್ಟರರು ಮಾತನಾಡುತ್ತಿರುವಾಗ ತುಟಿಗಳ, ಹಾಗೆಯೇ ನಾಲಿಗೆಯ ಬಣ್ಣವು ಹೆಚ್ಚು ಗುಲಾಬಿ ಆಗುತ್ತಿರುವುದರ ಅರಿವಾಗುವುದು
ಪ.ಪೂ. ಡಾಕ್ಟರರು ಮಾತನಾಡುವಾಗ, ಅವರ ತುಟಿಗಳ, ಬಾಯಿಯ ಒಳಗಿನ ಪೊಳ್ಳಿನ, ಹಾಗೆಯೇ ನಾಲಿಗೆಯ ಬಣ್ಣವು ಹೆಚ್ಚು ಗುಲಾಬಿಯಾಗುತ್ತದೆ. ಇದು ಅವರ ವಾಣಿಯಿಂದ ಸಮಷ್ಟಿಯ ಕಲ್ಯಾಣಕ್ಕಾಗಿ ಹೊರಬೀಳುವ ಪ್ರೀತಿದರ್ಶಕ ಲಹರಿಗಳ ಸ್ಪರ್ಶದಿಂದ ಅವರ ಬಾಯಿಯ ಪೊಳ್ಳಿನಲ್ಲಿನ ಪ್ರೀತಿದರ್ಶಕ ಗುಲಾಬಿ ಬಣ್ಣಕ್ಕೆ ಜಾಗೃತಿ ಬರುವುದರ ಲಕ್ಷಣವಾಗಿದೆ. – ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೦.೬.೨೦೧೧)
ಪರಾತ್ಪರ ಗುರು ಡಾ. ಆಠವ ಲೆಯವರಲ್ಲಿನ ಪ್ರೀತಿಯ ದೃಶ್ಯ ಪರಿಣಾಮ !



ಸೂಕ್ಷ್ಮ-ಚಿತ್ರಕಾರ ಸಾಧಕರಿಗೆ ಕೆಟ್ಟ ಶಕ್ತಿಗಳ ಚಿತ್ರಗಳನ್ನು ಚಿತ್ರಿಸಲು ಹೇಳಿ ಅವುಗಳ ಮೇಲೆ ಉಪಾಯ ಮಾಡುವ ಪರಾತ್ಪರ ಗುರು ಡಾ. ಆಠವಲೆಯವರು ಕಂಡು ಹಿಡಿದ ವಿನೂತನ ಉಪಾಯಪದ್ಧತಿ !
ಸಾಧಕರೇ, ನಾಮಜಪಾದಿ ಉಪಾಯಗಳ ವಿಷಯದಲ್ಲಿ ಇದನ್ನು ಗಮನಿಸಿರಿ !
ಸನಾತನದ ಮೂವರು ಗುರುಗಳು ಅಂದರೆ, ಪರಾತ್ಪರ ಗುರು ಡಾ. ಆಠವಲೆ, ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಸೂಕ್ಷ್ಮದಲ್ಲಿನ ಅಲೌಕಿಕ, ವಿಶ್ವವ್ಯಾಪಕ ಮತ್ತು ಬುದ್ಧಿಗೆ ಮೀರಿಗೆ ಕಾರ್ಯ !
ಗುರುಗಳು ಸುಖದ ಸಾಗರ | ಗುರುಗಳು ಪ್ರೇಮದ ಆಗರ
‘ಸನಾತನ ಪ್ರಭಾತ ಪತ್ರಿಕೆಯು ನಿಮ್ಮದೇ ಆಗಿದೆ, ಎಂದು ಹಿಂದುತ್ವನಿಷ್ಠರಿಗೆ ಹೇಳಿ ಆಧಾರ ನೀಡುವುದು
ಪರಾತ್ಪರ ಗುರು ಡಾ. ಆಠವಲೆಯವರು ತಾವು ಉಪಯೋಗಿಸಿದ ವಸ್ತುಗಳನ್ನು ಸಾಧಕರಿಗೆ ಚೈತನ್ಯವನ್ನು ಪಡೆಯಲು ಕೊಡುವುದು