
‘ಪರಾತ್ಪರ ಗುರು ಡಾ. ಆಠವಲೆಯವರು ಉಪಯೋಗಿಸಿದ ಎಲ್ಲ ವಸ್ತುಗಳಲ್ಲಿ, ಉದಾ. ಬಾಲಪೆನ್, ಪೆನ್ಸಿಲ್, ಹಸ್ತಲಿಖಿತ ಕಾಗದ, ಬಾಚಣಿಕೆ, ಬಟ್ಟೆ, ಹಾಗೆಯೇ ಅವರ ಕೂದಲು ಮುಂತಾದವುಗಳಲ್ಲಿ ಸಕಾರಾತ್ಮಕ ಶಕ್ತಿ ಇರುವುದು ಅನೇಕ ಪ್ರಯೋಗಗಳಲ್ಲಿ ಸಿದ್ಧವಾಗಿದೆ ಹಾಗೂ ಸಾಧಕರಿಗೆ ಅಂತಹ ಅನುಭೂತಿಗಳೂ ಬಂದಿವೆ. ಇದು ಗಮನಕ್ಕೆ ಬಂದ ನಂತರ ಪರಾತ್ಪರ ಗುರು ಡಾ. ಆಠವಲೆಯವರು ೨೦ ವರ್ಷಗಳ ಹಿಂದೆಯೇ ತಾವು ಉಪಯೋಗಿಸಿದ ವಸ್ತುಗಳನ್ನು ಸಾಧಕರಿಗೆ ಚೈತನ್ಯ ಸಿಗಲೆಂದು ಕೊಡಲು ಪ್ರಾರಂಭಿಸಿದರು. ‘ಸಾಧಕರಿಗೆ ಸಕಾರಾತ್ಮಕ ಶಕ್ತಿ ಸಿಗಬೇಕೆಂದು ಪರಾತ್ಪರ ಗುರು ಡಾ. ಆಠವಲೆಯವರು ತಮ್ಮ ವಸ್ತುಗಳನ್ನು ಸಾಧಕರಿಗೆ ಕೋಣೆಯಲ್ಲಿನ ಕಪಾಟಿನಲ್ಲಿ ಅಥವಾ ಹಾಸಿಗೆಯ ಕೆಳಗಡೆ ಇಡಲು ಕೊಡುತ್ತಾರೆ. ಇತರ ಸಂತರು ಭಕ್ತರಿಗೆ ವಿಭೂತಿಯನ್ನು ನೀಡುತ್ತಾರೆ, ಆದರೆ ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಚೈತನ್ಯವನ್ನು ದೊರಕಿಸಿಕೊಡಲು ಇಂತಹ ವಸ್ತುಗಳನ್ನು ಕೊಡುತ್ತಾರೆ !
– (ಪೂ.) ಶ್ರೀ. ಸಂದೀಪ ಆಳಶಿ
ಸೂಕ್ಷ್ಮ-ಚಿತ್ರಕಾರ ಸಾಧಕರಿಗೆ ಕೆಟ್ಟ ಶಕ್ತಿಗಳ ಚಿತ್ರಗಳನ್ನು ಚಿತ್ರಿಸಲು ಹೇಳಿ ಅವುಗಳ ಮೇಲೆ ಉಪಾಯ ಮಾಡುವ ಪರಾತ್ಪರ ಗುರು ಡಾ. ಆಠವಲೆಯವರು ಕಂಡು ಹಿಡಿದ ವಿನೂತನ ಉಪಾಯಪದ್ಧತಿ !
ಸಾಧಕರೇ, ನಾಮಜಪಾದಿ ಉಪಾಯಗಳ ವಿಷಯದಲ್ಲಿ ಇದನ್ನು ಗಮನಿಸಿರಿ !
ಸನಾತನದ ಮೂವರು ಗುರುಗಳು ಅಂದರೆ, ಪರಾತ್ಪರ ಗುರು ಡಾ. ಆಠವಲೆ, ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಸೂಕ್ಷ್ಮದಲ್ಲಿನ ಅಲೌಕಿಕ, ವಿಶ್ವವ್ಯಾಪಕ ಮತ್ತು ಬುದ್ಧಿಗೆ ಮೀರಿಗೆ ಕಾರ್ಯ !
ಗುರುಗಳು ಸುಖದ ಸಾಗರ | ಗುರುಗಳು ಪ್ರೇಮದ ಆಗರ
‘ಸನಾತನ ಪ್ರಭಾತ ಪತ್ರಿಕೆಯು ನಿಮ್ಮದೇ ಆಗಿದೆ, ಎಂದು ಹಿಂದುತ್ವನಿಷ್ಠರಿಗೆ ಹೇಳಿ ಆಧಾರ ನೀಡುವುದು
ಪರಾತ್ಪರ ಗುರು ಡಾ. ಆಠವಲೆಯವರ ಪ್ರೀತಿಯ ವ್ಯಾಪಕತೆ