
ಹರಿದ್ವಾರ – ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಅನೀ ಆಖಾಡಾಗಳ ಎಲ್ಲ ಪೇಶವಾಯಿಗಳನ್ನು ಸ್ವಾಗತಿಸಲಾಯಿತು. ಅದೇ ರೀತಿ ಈ ಆಖಾಡಾಗಳ ಸಾಧು ಸಂತರಿಗೆ ಪುಷ್ಪಹಾರವನ್ನು ಅರ್ಪಿಸಿ ಸನ್ಮಾನಿಸಲಾಯಿತು. ಈ ಪೇಶವಾಯಿಯಲ್ಲಿ ಮಹಾಮಂಡಲೇಶ್ವರ ಮಹಂತರು ಮತ್ತು ನೂರಾರು ಭಕ್ತರು ಪಾಲ್ಗೊಂಡಿದ್ದರು. ಅಖಿಲ ಭಾರತೀಯ ಶ್ರೀ ಪಂಚ ನಿರ್ವಾಣಿ, ನಿರ್ಮೋಹಿ ಮತ್ತು ದಿಗಂಬರ ಆಖಾಡಾಗಳ ಪೇಶವಾಯಿಗಳ ಆರಂಭ ಭೂಪತವಾಲಾ ದುರ್ಗಾದಾಸ ಆಶ್ರಮದಿಂದ ಪ್ರಾರಂಭವಾಗಿ ಬೈರಾಗಿ ಆಖಾಡಾದ ಸ್ಥಳದಲ್ಲಿ ಕೊನೆಗೊಂಡಿತು.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
ಕಾಶಿ, ಮಥುರಾ, ಸಂಭಲ್ ವಿವಾದ: ಸುಪ್ರೀಂ ಸಲಹೆಗೆ ಒಪ್ಪಿಗೆ ಇಲ್ಲ : Kashi Mathura Case
ಶ್ರೀಕೃಷ್ಣ ಜನ್ಮಭೂಮಿ ಮುಕ್ತಿಗಾಗಿ ಆಗಸ್ಟ್ 9 ರಂದು ಕರಸೇವೆ !
ಶ್ರೀರಾಮಜನ್ಮಭೂಮಿ ಟ್ರಸ್ಟ್ CEO ಹುದ್ದೆಗೆ ಅರ್ಜಿ ಆಹ್ವಾನ : Ram Temple CEO Vacancy
‘ನಿಜವಾದ ದೇವಾಲಯವಾದಾಗ ದರ್ಶನಕ್ಕೆ ಹೋಗುತ್ತೇನೆ’ : ಜ್ಯೋತಿರ್ ಪೀಠದ ಶಂಕರಾಚಾರ್ಯ
ಹುಡುಗಿಯರು ಹುಡುಗರ ಜೊತೆ ಓಡಿಹೋಗುತ್ತಾರೆ ಮತ್ತು ನಂತರ ಗರ್ಭಿಣಿಯಾಗುತ್ತಾರೆ, ಇಂತಹ ಪರಾಕ್ರಮಗಳನ್ನು ಮಾಡಬೇಡಿ!