ಆಡಳಿತದಲ್ಲಿರುವಾಗ ಜನರ ಕೆಲಸವನ್ನು ಮಾಡದೇ ಇದ್ದರಿಂದ ರಾಜಕಾರಣಿಗಳು ಚುನಾವಣೆಯ ಸಮಯದಲ್ಲಿ ಈ ರೀತಿಯ ಆಮಿಷವನ್ನು ಒಡ್ಡುತ್ತಾರೆ. ಆದ್ದರಿಂದ ಜನರಿಗೂ ಇಂತಹವರ ವಿಷಯದಲ್ಲಿ ಯೋಗ್ಯ ನಿರ್ಧಾರವನ್ನು ತೆಗೆದುಕೊಳ್ಳುವ ಅವಕಾಶ ಇದೆ !
ಅಲ್ಪಸಂಖ್ಯಾತರ ಓಲೈಕೆ ಮಾಡುವ ಮಮತಾ(ಬಾನೊ) ಇವರು ಬ್ರಾಹ್ಮಣರಿಗೂ ಇಷ್ಟು ಮಹತ್ವ ನೀಡುತ್ತಿದ್ದರೆ, ಇಲ್ಲಿಯವರೆಗೆ ಬ್ರಾಹ್ಮಣರಿಗೆ ಏಕೆ ಸಹಾಯ ಮಾಡಲಿಲ್ಲ ? ಈಗ ಬಂಗಾಲದಲ್ಲಿ ಮಮತಾ(ಬಾನೊ) ಮುಂದೆ ಭಾಜಪ ದೊಡ್ಡ ಸವಾಲಾಗಿರುವುದರಿಂದ ಬ್ರಾಹ್ಮಣ ಮತದಾರರು ಭಾಜಪದತ್ತ ಹೋಗದಿರಲಿ ಎಂಬ ಸ್ವಾರ್ಥವಿದೆ ಎಂಬುದು ತಿಳಿಯದಿರಲು ಜನರು ಅಷ್ಟು ದಡ್ಡರಲ್ಲ !
ಕೊಲಕತಾ – ಚುನಾವಣೆಯ ಎದುರಾಗುತ್ತಿದ್ದಂತೆ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಬಂಗಾಲದ ಬ್ರಾಹ್ಮಣ ಅರ್ಚಕರಿಗೆ ಉಚಿತವಾಗಿ ಮನೆ ಹಾಗೂ ೧ ಸಾವಿರ ರೂಪಾಯಿ ತಿಂಗಳ ಭತ್ಯೆ ನೀಡುವಂತೆ ಘೋಷಿಸಿದ್ದಾರೆ. ಬಂಗಾಲದಲ್ಲಿ ೮ ಸಾವಿರ ಬ್ರಾಹ್ಮಣ ಅರ್ಚಕರು ಇದ್ದಾರೆ. ಈ ಮೂಲಕ ಬ್ಯಾನರ್ಜಿಯವರು ರಾಜ್ಯದ ಬ್ರಾಹ್ಮಣ ಮತದಾರರನ್ನು ತಮ್ಮತ್ತ ಆಕರ್ಷಿಸಲು ಪ್ರಯತ್ನಿಸಿತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಮಮತಾ ಬ್ಯಾನರ್ಜಿಯವರು ‘ರಾಷ್ಟ್ರೀಯ ಹಿಂದಿ ದಿನ’ದ ನಿಮಿತ್ತ ‘ನಾವು ಎಲ್ಲ ಭಾಷೆಗಳನ್ನು ಗೌರವಿಸುತ್ತೇವೆ’, ಎಂದು ಹೇಳುತ್ತಾ ಬಂಗಾಲ ಸರಕಾರದಿಂದ ‘ಹಿಂದಿ ಅಕಾದಮಿ’ ಹಾಗೂ ‘ದಲಿತ ಸಾಹಿತ್ಯ ಅಕಾದಮಿ’ಯ ಸ್ಥಾಪನೆಯನ್ನು ಮಾಡಲಾಗುವುದು ಎಂದು ಘೋಷಿಸಿದ್ದರು.

ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ಧ ಒಂದು ವರ್ಷದ ನಂತರ ಸಿಲಿಗುಡಿ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ! : FIR Against Mamata Banerjee
ಬಂಗಾಳ: ಮುಖ್ಯಮಂತ್ರಿ ಅಧಿಕೃತ ‘ಲೆಟರ್ಹೆಡ್’ನಿಂದ ಹಿಂದಿ ಮತ್ತು ಉರ್ದು ಭಾಷೆಗಳ ತೆರವು!
ಮಮತಾ ಸರಕಾರ ಮತ್ತೆ ಆಯ್ಕೆಯಾದರೆ ಹಿಂದೂಗಳ ಬಾಯಿಗೆ ಗೋಮಾಂಸ ತುರುಕಲಾಗುವುದು ! – TMC goon Saifuddin Khan
ಹಿಂದೂ ಐಕ್ಯತೆಯಿಂದಲೇ ಬಂಗಾಳದಲ್ಲಿ ಭಾಜಪಕ್ಕೆ ಜಯ !
ಮಮತಾ ಬ್ಯಾನರ್ಜಿ ಅವರ ನಿವಾಸದ ಮೇಲೆ ಭಾರತೀಯ ಸೇನೆಯಿಂದ ದಾಳಿ: ಪಾಕಿಸ್ತಾನದ ಅಪಪ್ರಚಾರ
ದಾದಾಗಿರಿ ಮತ್ತು ಸುಲಿಗೆಯಿಂದಾಗಿ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ಗೆ ಸೋಲು! – ಹಿರಿಯ ನಾಯಕ ಸಂಸದ ಸೌಗತ ರಾಯ್