
ಅಮೆರಿಕಾದಲ್ಲಿ ಪ್ರಕಟವಾದ ‘ಕ್ರೈಮ್ಸ್ ಅಗೇನ್ಸ್ಟ್ ಇಂಡಿಯಾ ಆಂಡ್ ದಿ ನೀಡ್ ಟು ಪ್ರೊಟೆಕ್ಟ್ ಎನ್ಶಿಯಂಟ್ ವೈದಿಕ ಟ್ರೆಡಿಶನೆಂಬ ಪುಸ್ತಕದಲ್ಲಿ ಸ್ಟೀಫನ್ ನೈಪ್ ಇವರು ಬರೆಯುತ್ತಾರೆ: ಪ್ರಾಚೀನ ದೇವಾಲಯಗಳನ್ನು ನಿರ್ಮಿಸಿದ ಭಕ್ತ ರಾಜರುಗಳಲ್ಲಿ ಯಾರೊಬ್ಬರೂ ಆ ದೇವಸ್ಥಾನಗಳ ಮೇಲೆ ತಮ್ಮ ಅಥವಾ ತಮ್ಮ ಕುಟುಂಬದ ಹಕ್ಕನ್ನು ಹೇಳಿಕೊಳ್ಳಲಿಲ್ಲ. ಅನೇಕ ರಾಜರು ತಮ್ಮ ಹೆಸರನ್ನು ಕೂಡ ದೇವಸ್ಥಾನದ ಮೇಲೆ ಬರೆಸಲಿಲ್ಲ ಯುಗಯುಗಾಂತರಗಳಿಂದ ನೆಲೆಸಿರುವ ಈ ಹಳೆಯ ದೇವಸ್ಥಾನಗಳನ್ನು ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿ ಯಾರು ನಿರ್ಮಿಸಿರಬಹುದು ಎಂಬ ಮಾಹಿತಿಯೂ ಲಭ್ಯವಿಲ್ಲ. ದೇವಸ್ಥಾನಗಳು ಮತ್ತು ಅವುಗಳ ಧನದ ಮೇಲೆ ನಿಯಂತ್ರಣವಿರಲಿ, ಈ ರಾಜರು ಭೂಮಿ ಮತ್ತು ಇತರ ಸಂಪತ್ತನ್ನೂ ಈ ದೇವಸ್ಥಾನಗಳ ಹೆಸರಿನಲ್ಲೇ ಮಾಡಿದರು. ಅದರಲ್ಲಿ ಆಭರಣಗಳೂ ಸೇರಿವೆ. ಹಿಂದೂ ರಾಜರು ದೇವಸ್ಥಾನಗಳಿಗೆ ಕೇವಲ ಸಹಾಯ ಮಾಡಿದರು, ಅವುಗಳ ಮೇಲೆ ಯಾವುದೇ ಹಕ್ಕನ್ನು ಸಾಧಿಸಲಿಲ್ಲ.
(ಆಧಾರ : ‘ಹಿಂದೂ ಜನಜಾಗೃತಿ ಸಮಿತಿಯ ಜಾಲತಾಣ)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ಕೇಂದ್ರ ಸರಕಾರದಿಂದ ‘ಟೆಂಪಲ್ ಬಾಂಡ್ಸ್’ ಯೋಜನೆ ಜಾರಿ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !