ಇಂತಹ ನ್ಯಾಯವಾದಿಗಳ ಶಿಕ್ಷಣದ ಉಪಯೋಗವಾದರೂ ಏನು ?

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

‘ಅಪರಾಧಿಯನ್ನು ಉಳಿಸಲು ಪ್ರಯತ್ನಿಸುವವರು ನ್ಯಾಯವಾದಿಯಾಗಿರುತ್ತಾರೆ, ಅಂದರೆ ಅವರಿಗೆ ನ್ಯಾಯವಾದಿಯಾಗಲು ಕಲಿಸುವ ಮಹಾವಿದ್ಯಾಲಯ ಗಳಲ್ಲಿ ನೈತಿಕತೆಯ ಮೂಲಭೂತ ಸಿದ್ಧಾಂತ ಕಲಿಸುವುದಿಲ್ಲ ಎಂದರ್ಥ. ಇಂತಹ ಶಿಕ್ಷಣದ ಉಪಯೋಗವೇನು ?

ಧರ್ಮವು ಬುದ್ಧಿಗಿಂತ ಮಿಗಿಲಾದದ್ದು ಎಂಬುದು ತಿಳಿಯದ ಬುದ್ಧಿಜೀವಿಗಳು !

‘ಬುದ್ಧಿಜೀವಿಗಳೆಂದರೆ ಧರ್ಮದ್ರೋಹಿಗಳು; ಏಕೆಂದರೆ ಧರ್ಮವು ಬುದ್ಧಿಯ ಆಚೆಗಿನ ವಿಷಯವಾಗಿದೆ, ಆದರೂ ಬುದ್ಧಿಜೀವಿಗಳು ಅದನ್ನು ಬುದ್ಧಿಯ ಮಟ್ಟಕ್ಕೆ ತರಲು ಪ್ರಯತ್ನಿಸುತ್ತಾರೆ !