ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

‘ಅಪರಾಧಿಯನ್ನು ಉಳಿಸಲು ಪ್ರಯತ್ನಿಸುವವರು ನ್ಯಾಯವಾದಿಯಾಗಿರುತ್ತಾರೆ, ಅಂದರೆ ಅವರಿಗೆ ನ್ಯಾಯವಾದಿಯಾಗಲು ಕಲಿಸುವ ಮಹಾವಿದ್ಯಾಲಯ ಗಳಲ್ಲಿ ನೈತಿಕತೆಯ ಮೂಲಭೂತ ಸಿದ್ಧಾಂತ ಕಲಿಸುವುದಿಲ್ಲ ಎಂದರ್ಥ. ಇಂತಹ ಶಿಕ್ಷಣದ ಉಪಯೋಗವೇನು ?
ಧರ್ಮವು ಬುದ್ಧಿಗಿಂತ ಮಿಗಿಲಾದದ್ದು ಎಂಬುದು ತಿಳಿಯದ ಬುದ್ಧಿಜೀವಿಗಳು !
‘ಬುದ್ಧಿಜೀವಿಗಳೆಂದರೆ ಧರ್ಮದ್ರೋಹಿಗಳು; ಏಕೆಂದರೆ ಧರ್ಮವು ಬುದ್ಧಿಯ ಆಚೆಗಿನ ವಿಷಯವಾಗಿದೆ, ಆದರೂ ಬುದ್ಧಿಜೀವಿಗಳು ಅದನ್ನು ಬುದ್ಧಿಯ ಮಟ್ಟಕ್ಕೆ ತರಲು ಪ್ರಯತ್ನಿಸುತ್ತಾರೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !