ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

‘ಅಪರಾಧಿಯನ್ನು ಉಳಿಸಲು ಪ್ರಯತ್ನಿಸುವವರು ನ್ಯಾಯವಾದಿಯಾಗಿರುತ್ತಾರೆ, ಅಂದರೆ ಅವರಿಗೆ ನ್ಯಾಯವಾದಿಯಾಗಲು ಕಲಿಸುವ ಮಹಾವಿದ್ಯಾಲಯ ಗಳಲ್ಲಿ ನೈತಿಕತೆಯ ಮೂಲಭೂತ ಸಿದ್ಧಾಂತ ಕಲಿಸುವುದಿಲ್ಲ ಎಂದರ್ಥ. ಇಂತಹ ಶಿಕ್ಷಣದ ಉಪಯೋಗವೇನು ?
ಧರ್ಮವು ಬುದ್ಧಿಗಿಂತ ಮಿಗಿಲಾದದ್ದು ಎಂಬುದು ತಿಳಿಯದ ಬುದ್ಧಿಜೀವಿಗಳು !
‘ಬುದ್ಧಿಜೀವಿಗಳೆಂದರೆ ಧರ್ಮದ್ರೋಹಿಗಳು; ಏಕೆಂದರೆ ಧರ್ಮವು ಬುದ್ಧಿಯ ಆಚೆಗಿನ ವಿಷಯವಾಗಿದೆ, ಆದರೂ ಬುದ್ಧಿಜೀವಿಗಳು ಅದನ್ನು ಬುದ್ಧಿಯ ಮಟ್ಟಕ್ಕೆ ತರಲು ಪ್ರಯತ್ನಿಸುತ್ತಾರೆ !
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !