ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

‘ಸರ್ವಧರ್ಮಸಮಭಾವ’ ಎನ್ನುವ ಪದವನ್ನು ವಿವಿಧ ಧರ್ಮಗಳ ಅಭ್ಯಾಸವಿಲ್ಲದ ಅಜ್ಞಾನಿಗಳು ಮಾತ್ರ ಮಾತನಾಡುತ್ತಾರೆ. ಹಾಗೆ ಮಾತನಾಡುವುದು ಎಂದರೆ ‘ಸುಶಿಕ್ಷಿತರು ಮತ್ತು ಅಶಿಕ್ಷಿತರು ಇಬ್ಬರೂ ಒಂದೇ’ ಎಂದು ಹೇಳಿದಂತೆ.
ಗುರುಗಳ ಮೇಲೆ ಕೇವಲ ವಿಶ್ವಾಸವಷ್ಟೇ ಅಲ್ಲ, ಅದಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಶ್ರದ್ಧೆಯೂ ಇರಲೇಬೇಕು !
‘ನಮಗೆ ನಮ್ಮ ವೈದ್ಯರು, ನ್ಯಾಯವಾದಿಗಳು, ಲೆಕ್ಕಪರಿಶೋಧಕರು ಮುಂತಾದವರ ಮೇಲೆ ವಿಶ್ವಾಸವಿರುತ್ತದೆ. ಕೇವಲ ವಿಶ್ವಾಸವಷ್ಟೇ ಅಲ್ಲದೆ, ಅವರಿಗಿಂತ ಎಷ್ಟೋ ಪಟ್ಟು ಹೆಚ್ಚಿನ ಶ್ರದ್ಧೆಯು ಗುರುಗಳ ಮೇಲೆ ಇರಬೇಕು.’
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಇದಂ ನ ಮಮ |’ ಈ ಬರಹದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ !