ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

‘ಪಾಶ್ಚಿಮಾತ್ಯ ದೇಶಗಳಲ್ಲಿ ಗಾಯನ ಮತ್ತು ನೃತ್ಯಗಳನ್ನು ಕೇವಲ ಸುಖಕ್ಕಾಗಿ ಮಾಡಲಾಗುತ್ತದೆ. ತದ್ವಿರುದ್ಧ ಭಾರತದಲ್ಲಿ ಸಂಗೀತ ಮತ್ತು ನೃತ್ಯ ಇವು ೬೪ ಕಲೆಗಳ ಅಂತರ್ಗತ ಸಾಧನೆಯ ವಿಧಗಳಾಗಿದ್ದವು. ಸಂಗೀತ ಮತ್ತು ನೃತ್ಯ ಸಾಧನೆಯಲ್ಲಿ ಗಾಯನ ಮತ್ತು ನರ್ತಿಸುವಾಗಲೂ ಧ್ಯಾನಾವಸ್ಥೆ ಬರುತ್ತದೆ. ಭಕ್ತಿಗೀತೆ ಹಾಡುವಾಗ ಅಥವಾ ಅವುಗಳಿಗೆ ನೃತ್ಯ ಮಾಡುವಾಗ ಭಾವವೂ ಜಾಗೃತವಾಗುತ್ತದೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಇದಂ ನ ಮಮ |’ ಈ ಬರಹದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ !