
ಪಾಂಡವರು ದೈಹಿಕವಾಗಿ ವನವಾಸ ವನ್ನು ಸಹಿಸಿದರು; ಆದರೆ ಅವರು ಮನಸ್ಸಿನಿಂದ ಭಗವಂತನನ್ನು ಆರಾಧಿಸುತ್ತಿದ್ದರಿಂದ ವನವಾಸದಲ್ಲೂ ಸಮಾಧಾನದಿಂದಿದ್ದರು. ಎಲ್ಲವೂ ‘ಭಗವಂತನ ಇಚ್ಛೆಯಿಂದಲೇ ಆಗುತ್ತದೆ ಮತ್ತು ಎಲ್ಲವನ್ನೂ ಅವನೇ ಮಾಡುತ್ತಾನೆ,’ ಎಂಬ ಭಾವನೆಯನ್ನು ಇಟ್ಟುಕೊಳ್ಳುವುದಕ್ಕಿಂತ ದೊಡ್ಡ ಸಮಾಧಾನ ಬೇರೊಂದಿಲ್ಲ. ಆನಂದವು ಕೃತಿಯಲ್ಲಿದೆ, ಫಲದ ಆಸೆಯಲ್ಲಿಲ್ಲ. ನಾಮಸ್ಮರಣೆ ಎಂಬ ಕೃತಿ ಮಾಡಿದರೆ, ಶಾಶ್ವತ ಆನಂದ ಮತ್ತು ಸಮಾಧಾನ ನಮಗೆ ಖಂಡಿತವಾಗಿ ಸಿಗುತ್ತದೆ. ‘ಏನು ಸಂಭವಿಸುತ್ತದೋ ಅದು ಭಗವಂತನ ಇಚ್ಛೆಯಿಂದಲೇ ಸಂಭವಿಸುತ್ತದೆ,’ ಎಂಬ ನಿಜವಾದ ಭಾವದಿಂದ ಬದುಕುವವರಿಗೆ, ಸಮಾಧಾನ ಎಂದರೆ ಏನು ಎಂಬುದು ಖಂಡಿತವಾಗಿ ತಿಳಿಯಬಹುದು.
– ಬ್ರಹ್ಮಚೈತನ್ಯ ಗೊಂದವಲೇಕರ ಮಹಾರಾಜರು
ದೇಶದ ದೇವಾಲಯಗಳಿಗಾಗಿ ಪ್ರತ್ಯೇಕ ‘ಸನಾತನ ಸಂರಕ್ಷಣಾ ಮಂಡಳಿ’ ಅಥವಾ ಸಮಿತಿಯನ್ನು ಸ್ಥಾಪಿಸಬೇಕು! : Shankaracharya Sadanand Saraswati
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಆಧ್ಯಾತ್ಮಿಕ ಉಪಾಯಗಳ ವಿಷಯದಲ್ಲಿ ಇದನ್ನು ನೆನಪಿನಲ್ಲಿಡಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ಸಾಧಕರಿಗೆ ಮಾಡಿದ ಮಾರ್ಗದರ್ಶನ !
ಜಗದ್ಗುರು ಶ್ರೀಮದ್ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ ಮಹಾರಾಜರ ಪ್ರೇರಣೆಯಿಂದ ಛತ್ತೀಸಗಡದಲ್ಲಿ 175 ಜನರ ಹಿಂದೂ ಧರ್ಮಕ್ಕೆ ಮರುಸೇರ್ಪಡೆ!