
ಪಾಂಡವರು ದೈಹಿಕವಾಗಿ ವನವಾಸ ವನ್ನು ಸಹಿಸಿದರು; ಆದರೆ ಅವರು ಮನಸ್ಸಿನಿಂದ ಭಗವಂತನನ್ನು ಆರಾಧಿಸುತ್ತಿದ್ದರಿಂದ ವನವಾಸದಲ್ಲೂ ಸಮಾಧಾನದಿಂದಿದ್ದರು. ಎಲ್ಲವೂ ‘ಭಗವಂತನ ಇಚ್ಛೆಯಿಂದಲೇ ಆಗುತ್ತದೆ ಮತ್ತು ಎಲ್ಲವನ್ನೂ ಅವನೇ ಮಾಡುತ್ತಾನೆ,’ ಎಂಬ ಭಾವನೆಯನ್ನು ಇಟ್ಟುಕೊಳ್ಳುವುದಕ್ಕಿಂತ ದೊಡ್ಡ ಸಮಾಧಾನ ಬೇರೊಂದಿಲ್ಲ. ಆನಂದವು ಕೃತಿಯಲ್ಲಿದೆ, ಫಲದ ಆಸೆಯಲ್ಲಿಲ್ಲ. ನಾಮಸ್ಮರಣೆ ಎಂಬ ಕೃತಿ ಮಾಡಿದರೆ, ಶಾಶ್ವತ ಆನಂದ ಮತ್ತು ಸಮಾಧಾನ ನಮಗೆ ಖಂಡಿತವಾಗಿ ಸಿಗುತ್ತದೆ. ‘ಏನು ಸಂಭವಿಸುತ್ತದೋ ಅದು ಭಗವಂತನ ಇಚ್ಛೆಯಿಂದಲೇ ಸಂಭವಿಸುತ್ತದೆ,’ ಎಂಬ ನಿಜವಾದ ಭಾವದಿಂದ ಬದುಕುವವರಿಗೆ, ಸಮಾಧಾನ ಎಂದರೆ ಏನು ಎಂಬುದು ಖಂಡಿತವಾಗಿ ತಿಳಿಯಬಹುದು.
– ಬ್ರಹ್ಮಚೈತನ್ಯ ಗೊಂದವಲೇಕರ ಮಹಾರಾಜರು
’ಎಲ್ಲಿ ಹೋಗುತ್ತೇನೆ ಅಲ್ಲಿ ನೀವೇ (ಗುರುದೇವರು) ನನ್ನ ಸಂಗಾತಿ !’
ಸದ್ಧರ್ಮಾಚರಣೆಯು ಇಹಲೋಕದ ಐಶ್ವರ್ಯ ಮತ್ತು ವೈಭವದ ಸಾಧನ !
ತಮಿಳುನಾಡಿನ ಶ್ರೀ ರಾಮೇಶ್ವರಮ್ (ರಾಮನಾಥಸ್ವಾಮಿ) ದೇವಾಲಯದ ಬಗ್ಗೆ ಸನಾತನದ ಓರ್ವ ಸ್ತ್ರೀ ಸಂತರಿಗೆ ಅರಿವಾದ ಸೂಕ್ಷ್ಮ ಸ್ತರದ ವೈಶಿಷ್ಟ್ಯಗಳು
ಗುರುಗಳು ನೀಡಿದ ರಾಮನಾಮದ ಗುರುಮಂತ್ರದಿಂದ ಡಾ. ಆಠವಲೆಯವರ ಮನಸ್ಸಿನಲ್ಲಿ ರಾಮರಾಜ್ಯದ (ಹಿಂದೂ ರಾಷ್ಟ್ರದ) ಸ್ಥಾಪನೆ ಮಾಡುವ ವಿಚಾರ ಬರುವುದು
‘ನಾವು ಮಾಡುತ್ತಿರುವ ಪ್ರತಿಯೊಂದು ವಿಚಾರ, ಕೃತಿ ಅಥವಾ ನಮ್ಮ ಬಾಯಿಯಿಂದ ಬರುವ ಪ್ರತಿಯೊಂದು ಮಾತು’ ಇವುಗಳ ದಾಖಲೆಯನ್ನು ಭಗವಂತನು ವಿಶ್ವಮನಸ್ಸು ಮತ್ತು ವಿಶ್ವಬುದ್ಧಿಯಲ್ಲಿ ಇಡುತ್ತಾನೆ !’
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ಮಾಡುತ್ತಿರುವ ಅಪಾರ ಕಾರ್ಯ ಮತ್ತು ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಹಾಗೂ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಅವರು ಮಾಡುತ್ತಿರುವ ಕಾರ್ಯದ ಸ್ವರೂಪ !