ಆದರ್ಶ ಹಿಂದೂ ರಾಷ್ಟ್ರವೇ ರಾಮರಾಜ್ಯ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಹಿಂದೂ ರಾಷ್ಟ್ರದಲ್ಲಿ ಅರ್ಥಾತ್‌ ರಾಮರಾಜ್ಯದಲ್ಲಿ ಬಾಲ್ಯಾವಸ್ಥೆಯಿಂದಲೇ ಸಾಧನೆ ಮಾಡಿಸಿಕೊಳ್ಳ ಲಾಗುವುದು; ಆದ್ದರಿಂದ ವ್ಯಕ್ತಿಯಲ್ಲಿರುವ ರಜೋ ಗುಣ-ತಮೋಗುಣಗಳ ಪ್ರಮಾಣವು ಕಡಿಮೆ ಯಾಗಿ ವ್ಯಕ್ತಿಯು ಸಾತ್ತ್ವಿಕನಾಗುವನು. ಹಾಗಾಗಿ ಅಪರಾಧದ ವಿಚಾರವೂ ಅವನ ಮನಸ್ಸಿಗೆ ಬರುವುದಿಲ್ಲ. ಸಾಧನೆಯಿಂದ ಪ್ರಜೆಗಳು ಸಾತ್ತ್ವಿಕರಾಗುವುದರಿಂದ ಯಾರೂ ಅಪರಾಧ ಮಾಡುವುದಿಲ್ಲ !

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ