ನವರಾತ್ರಿಯಿಂದ ಕ್ರಿಸ್ಮಸ್ ವರೆಗೆ ಬ್ಯಾಂಕಿನ ಅನೇಕ ಆಕರ್ಷಕ ಕೊಡುಗೆಗಳು (ಆಫರ್) ಇವೆ ಎಂಬ ಸಂದೇಶ!

ನವದೆಹಲಿ – ಭಾರತದ ಪ್ರಸಿದ್ಧ ಬ್ಯಾಂಕ್ಗಳಲ್ಲಿ ಒಂದಾದ ‘ಆಕ್ಸಿಸ್ ಬ್ಯಾಂಕ್’ ಹಿಂದೂಗಳ ನವರಾತ್ರಿ ಉತ್ಸವವನ್ನು ಕ್ರೈಸ್ತೀಕರಣಗೊಳಿಸುವ ಪ್ರಯತ್ನ ಮಾಡಿದೆ. ಬ್ಯಾಂಕ್ ತನ್ನ ಸಾಮಾಜಿಕ ಮಾಧ್ಯಮದ ವೀಡಿಯೊದಲ್ಲಿ (‘ರೀಲ್’ನಲ್ಲಿ) ನವರಾತ್ರಿಯ ದಾಂಡಿಯಾ ಕಾರ್ಯಕ್ರಮದ ಮಧ್ಯದಲ್ಲಿ ಸಾಂಟಾ ಕ್ಲಾಸ್ ಅನ್ನು ತೋರಿಸಿದೆ. ಜೊತೆಗೆ, ಆತನ ಕೈಯಲ್ಲಿ ದಾಂಡಿಯಾ ಕಡ್ಡಿಗಳನ್ನೂ ನೀಡಲಾಗಿದೆ. ‘ಆಕ್ಸಿಸ್ ಬ್ಯಾಂಕಿನ ಆಫರ್ಗಳು ನವರಾತ್ರಿಯಿಂದ ಕ್ರಿಸ್ಮಸ್ವರೆಗೆ ಮುಂದುವರಿಯುತ್ತವೆ’ ಎನ್ನುವ ಸಂದೇಶವನ್ನು ಈ ಮೂಲಕ ನೀಡಲಾಗಿದೆ. ಇದಕ್ಕೆ ಹಿಂದೂಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಆದರೂ, ಈ ಕುರಿತು ಬ್ಯಾಂಕ್ ಯಾವುದೇ ಸ್ಪಷ್ಟೀಕರಣ ನೀಡಿರುವ ವಿಷಯ ಇನ್ನೂ ತಿಳಿದುಬಂದಿಲ್ಲ.
🚨 Axis Bank turns Navratri into Christmas! 🎅🪔
Santa Claus shown at a Dandiya event to promote “offers from Navratri to Christmas.Strongly condemn this insult to Hindu Dharma. Hindus are the majority among the bank’s customers — it’s time to question this ad.
This is blatant… pic.twitter.com/Wn9vNH6ydL
— Sanatan Prabhat (@SanatanPrabhat) September 26, 2025
ಕೆಲವು ಪ್ರಮುಖ ಪ್ರತಿಕ್ರಿಯೆಗಳು!
೧. ‘ಆಕ್ಸಿಸ್ ಬ್ಯಾಂಕ್’ ನವರಾತ್ರಿ ಉತ್ಸವದ ಈ ಅಪಚಾರವನ್ನು ನಿಲ್ಲಿಸದಿದ್ದರೆ, ನಾನು ಬ್ಯಾಂಕಿನಲ್ಲಿರುವ ನನ್ನ ೪ ಖಾತೆಗಳನ್ನು ಮುಚ್ಚುತ್ತೇನೆ! – ಶ್ರೀ. ಸಂಜಯ್ ದೀಕ್ಷಿತ್, ಮಾಜಿ ಆಡಳಿತಾಧಿಕಾರಿ ಮತ್ತು ‘ದಿ ಜೈಪುರ ಡೈಲಾಗ್ಸ್’ ಎಂಬ ಹಿಂದೂತ್ವನಿಷ್ಠ ಸಂಘಟನೆಯ ಸಂಸ್ಥಾಪಕ
Axis Bank is Celebrating Navratri with Santa Claus
Heights of demeaning a Hindu Festival@AxisBank – Retract this Ad immediately or face Boycott Calls!
RT Max Guys! Axis Bank needs to be taught a lesson pic.twitter.com/IEaFbU4pNW
— The Jaipur Dialogues (@JaipurDialogues) September 22, 2025
೨. ಇದು ಯಾವ ರೀತಿಯ ಹಾಸ್ಯ? ನೀವು ಮಿತಿಯಲ್ಲಿರಲು ಕಲಿಯಿರಿ. ನಿಮ್ಮ ಲಾಭಕ್ಕಾಗಿ ನಮ್ಮ ಹಬ್ಬಗಳನ್ನು ದುರುಪಯೋಗಪಡಿಸಿಕೊಳ್ಳಬೇಡಿ! – ರಿತು ಪ್ರಿಯಾ
೩. ಈ ರೀತಿಯ ಜಾಹೀರಾತನ್ನು ಈದ್ ಅಥವಾ ಮುಸ್ಲಿಮರಿಗೆ ಸಂಬಂಧಿಸಿದಂತೆ ತಯಾರಿಸಲು ಸಾಧ್ಯವೇ? – ವೈಶಾಲಿ ಮಿಶ್ರಾ
ಸಂಪಾದಕೀಯ ನಿಲುವು
|
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !