ಗುರುಗಳ ಬಗ್ಗೆ ಶಿಷ್ಯನ ಭಕ್ತಿಯನ್ನು ದೃಢ ಮಾಡುವ ಸನಾತನದ ಗ್ರಂಥಮಾಲಿಕೆ
ಗುರುಗಳ ವಿಧಗಳು ಮತ್ತು ಗುರುಮಂತ್ರ
ಸಾಧಕರ ಮೇಲೆ ಗುರುಕೃಪೆ ಹೇಗೆ ಕಾರ್ಯ ಮಾಡುತ್ತದೆ ? ಗುರು, ಸದ್ಗುರು ಮತ್ತು ಪರಾತ್ಪರ ಗುರುಗಳ ನಡುವಿನ ವ್ಯತ್ಯಾಸಗಳಾವುವು ? ಡಾಂಭಿಕ ಅಥವಾ ಅನಧಿಕಾರಿ ಗುರುಗಳನ್ನು ಹೇಗೆ ಕಂಡುಹಿಡಿಯಬೇಕು ? ಗುರು ಮಂತ್ರವೆಂದರೇನು, ಅದನ್ನು ಗುಪ್ತವಾಗಿ ಇರಿಸಬೇಕೇ ? |
ಗುರುಗಳ ಮಹತ್ವ
ಸಂತರು ಮತ್ತು ಗುರುಗಳ ನಡುವಿನ ವ್ಯತ್ಯಾಸಗಳಾವುವು ? ಯಾರನ್ನು `ಗುರು’ ಎನ್ನಬೇಕು, ಅವರ ಲಕ್ಷಣಗಳೇನು ? ಗುರು ಮತ್ತು ಸದ್ಗುರುಗಳ ನಡುವಿನ ವ್ಯತ್ಯಾಸವೇನು ? ಗುರುಮಂತ್ರದ ಬಗೆಗಿನ ತಪ್ಪು ತಿಳುವಳಿಕೆಗಳು ಯಾವುವು ? |
ಗುರುಗಳು ಶಿಷ್ಯರಿಗೆ ಕಲಿಸುವುದು ಮತ್ತು ವರ್ತಿಸುವುದು
ಶಿಕ್ಷಕರು, ದೇವತೆಗಳು, ಗುರುಗಳಲ್ಲಿ ಏನು ವ್ಯತ್ಯಾಸವಿದೆ ? ಗುರುಗಳು ಶಿಷ್ಯರಿಗೆ ಕಲಿಸುವ ಪದ್ಧತಿಗಳು ಯಾವುವು ? ಅವಿದ್ಯಾಮಾಯೆ ಮತ್ತು ಗುರುಮಾಯೆ ಎಂದರೇನು ? ಗುರುಗಳ ನಂತರ ಗುರುಪದವಿ ಯಾರಿಗೆ ಪ್ರಾಪ್ತ ವಾಗುತ್ತದೆ ? |
ಗುರುಕೃಪಾಯೋಗಾನುಸಾರ ಸಾಧನೆ (ಕಿರುಗ್ರಂಥ)
ಗುರುಕೃಪಾಯೋಗಾನುಸಾರ ಸಾಧನೆಯ ಹಂತ ಗಳಾವುವು ? `ಗುರುಕೃಪಾಯೋಗ’ವು ಇತರ ಯೋಗ ಮಾರ್ಗಗಳಿಗಿಂತ ಏಕೆ ಶ್ರೇಷ್ಠ ? ಈ ಮಾರ್ಗಕ್ಕನುಸಾರ ಸಾಧಕನ ಬುದ್ಧಿಲಯ ಹೇಗೆ ? ಈ ಮಾರ್ಗದಲ್ಲಿ ಅಲ್ಪಾವಧಿಯಲ್ಲಿ `ನಿವೃತ್ತಿ’ ಹೇಗೆ ಸಾಧ್ಯ ? |




ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು