ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

 

‘ಜನರಿಗೆ ಸಾಧನೆ ಕಲಿಸಿ ಅವರನ್ನು ಸಾತ್ತ್ವಿಕ ಮಾಡುವುದು’, ಆಡಳಿತಗಾರರ ಕರ್ತವ್ಯವಾಗಿದೆ. ಆದರೆ ಆಡಳಿತಗಾರರು ಜನರಿಗೆ ‘ಸರ್ವಧರ್ಮಸಮಭಾವ’ ಕಲಿಸಿದರು. ಇದರಿಂದಾಗಿ ಸಾಮಾನ್ಯ ವ್ಯಕ್ತಿಯು ತನ್ನ ಧರ್ಮ ಮತ್ತು ಧರ್ಮವು ಕಲಿಸಿದ ನೈತಿಕಮೌಲ್ಯಗಳನ್ನೂ ಮರೆತನು. ಇದರಿಂದ ಅನೇಕ ಸರಕಾರಿ ಸಿಬ್ಬಂದಿ ಭ್ರಷ್ಟಾಚಾರಿಗಳಾಗಿದ್ದಾರೆ ಎಂಬುದು ಜನತೆಯ ಅನುಭವಕ್ಕೆ ಬರುತ್ತಿದೆ.’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ