ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ರಾಜಕಾರಣಿಗಳ ಇತಿಮಿತಿ

ಸಾವಿರಾರು ಜನರು ಯಾವುದೇ ಆಮಂತ್ರಣವಿಲ್ಲದೆ  ದೇವಸ್ಥಾನಗಳಿಗೆ ಮತ್ತು ತೀರ್ಥಕ್ಷೇತ್ರಗಳಿಗೆ  ಬರುತ್ತಾರೆ, ಆದರೆ ರಾಜಕಾರಣಿಗಳು ಹಣವನ್ನು ನೀಡಿ ಜನರನ್ನು ತಮ್ಮ ತಮ್ಮ ಸಭೆಗಳಿಗೆ ಕರೆಸಬೇಕಾಗುತ್ತದೆ.

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ