
ಸುಖಭೋಗದ ಎಲ್ಲಾ ವಿಷಯಗಳನ್ನು ಕಲಿಸುವ ಪೋಷಕರು ಮತ್ತು ಸರ್ಕಾರವು ಮಕ್ಕಳಿಗೆ ಯಾವುದೇ ಒಳ್ಳೆಯ ಮತ್ತು ಸಾತ್ತ್ವಿಕ ವಿಷಯಗಳನ್ನು ಕಲಿಸುತ್ತಿಲ್ಲ. ಇದರಿಂದಾಗಿ ದೇಶವು ದುರ್ದಶೆಯ ಪರಮಾವಧಿಯನ್ನು ತಲುಪಿದೆ. ಇದಕ್ಕೆ ಒಂದೇ ಒಂದು ಪರಿಹಾರವಿದೆ, ಅದುವೇ ಹಿಂದೂ ರಾಷ್ಟ್ರದ ಸ್ಥಾಪನೆ !
‘ಕಣ್ಣುಗಳಿಗೆ ಜಂತುಗಳು (ಕ್ರಿಮಿಗಳು) ಕಾಣಿಸುವುದಿಲ್ಲ; ಆದರೆ ಅವು ಸೂಕ್ಷ್ಮದರ್ಶಕಯಂತ್ರದ (ಮೈಕ್ರೋಸ್ಕೋಪ್) ಮೂಲಕ ಕಾಣಿಸುತ್ತವೆ. ಅದೇ ರೀತಿ, ಸೂಕ್ಷ್ಮದರ್ಶಕಯಂತ್ರಕ್ಕೂ ಕಾಣಿಸದಂತಹ ಅತ್ಯಂತ ಸೂಕ್ಷ್ಮಾತಿಸೂಕ್ಷ್ಮ ಜಗತ್ತು ಸಾಧನೆಯಿಂದ ತಿಳಿಯುತ್ತದೆ.
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ನಿಧನ ವಾರ್ತೆ
ದೇವರ ‘ದೇವತ್ವವನ್ನು ಅನುಭವಿಸುವುದಕ್ಕಾಗಿ ಸಾಧನೆ ಮಾಡಿ !
ಯೋಗಾಭ್ಯಾಸಕರು ಏನೆಲ್ಲ ಪಾಲಿಸಬೇಕು ?
ರೋಗಗಳಿಗೆ ಯೋಗಾಭ್ಯಾಸ