ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಅಧ್ಯಾತ್ಮದ ಮಹತ್ವ ತಿಳಿಯದ ರಾಜಕಾರಣಿಗಳಿಂದಾಗಿ ದೇಶವು ಹೀನಾಯ ಸ್ಥಿತಿಗೆ ಹೋಗಿದೆ !

`ಅಧ್ಯಾತ್ಮವನ್ನು ಬಿಟ್ಟು, ಬೇರೆ ಯಾವುದೇ ವಿಷಯವು `ಸಾತ್ತ್ವಿಕ, ಸಜ್ಜನ, ಧರ್ಮಪ್ರೇಮಿ ಮತ್ತು ರಾಷ್ಟ್ರಪ್ರೇಮಿ’ ಆಗುವುದು ಹೇಗೆ ಎಂಬುದನ್ನು ಕಲಿಸುತ್ತದೆಯೇ ? ಕಲಿಸುವುದಿಲ್ಲ. ಹಾಗಾಗಿ ಸ್ವಾತಂತ್ರ್ಯದ ನಂತರ ಇಲ್ಲಿಯ ತನಕ ೭೭ ವರ್ಷಗಳ ಕಾಲ, ಅಧ್ಯಾತ್ಮವನ್ನು ಬಿಟ್ಟು ಬೇರೆ ಎಲ್ಲ ವಿಷಯಗಳನ್ನೂ ಕಲಿಸಿದ ಆಡಳಿತಗಾರರು ದೇಶವನ್ನು ಹೀನಾಯ ಸ್ಥಿತಿಗೆ ತಂದಿದ್ದಾರೆ.’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ