ಧರ್ಮಜಾಗೃತಿ ಮೂಡಿಸುವ ಫಲಕ ಪ್ರದರ್ಶನ

ಸಾಧಕರಿಗೆ ಪರಿಪೂರ್ಣ ಸೇವೆ ಕಲಿಸುವುದು

ಅಮೂಲ್ಯವಾದ ಆಧ್ಯಾತ್ಮಿಕ ವಸ್ತುಗಳ ಸಂಗ್ರಹ

ಹಿಂದೂ ರಾಷ್ಟ್ರ ಸ್ಥಾಪನೆಯ ಮಾರ್ಗದರ್ಶನ

ಆಶ್ರಮಗಳ ನಿರ್ಮಾಣಕಾರ್ಯ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರು ಪ್ರತಿಯೊಂದು ಕಾರ್ಯವನ್ನು ಮೊದಲು ಸ್ವತಃ ಮಾಡಿ ಅದನ್ನು ಸೂಕ್ಷ್ಮವಾಗಿ ಅಭ್ಯಾಸ ಮಾಡಿದ್ದಾರೆ. ಕಾರ್ಯವು ಸುಸೂತ್ರವಾಗಲು ಕಾರ್ಯಪದ್ಧತಿ ಹಾಕಿ ನಂತರ ಅದನ್ನು ಸಾಧಕರಿಗೆ ಕಲಿಸಿದರು. ಹಾಗಾಗಿ ಅನೇಕ ಸಾಧಕರು ವಿವಿಧ ಕ್ಷೇತ್ರಗಳಲ್ಲಿನ ಕಾರ್ಯ ಮಾಡಲು ಸಿದ್ಧರಾಗಿದ್ದಾರೆ. ದಿವ್ಯ ಕಾರ್ಯವು ದಿವ್ಯ ವಿಭೂತಿಗಳ ಹಸ್ತದಿಂದಲೇ ನಡೆಯುತ್ತದೆ. ಈ ದಿವ್ಯ ಕಾರ್ಯದಲ್ಲಿನ ಕೆಲವು ಕ್ಷಣಮುತ್ತುಗಳನ್ನು ಹೆಕ್ಕಿ ಛಾಯಾಚಿತ್ರದ ಸ್ವರೂಪದಲ್ಲಿ ನೀಡಲಾಗಿದೆ. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಏನು ಕಲಿಸಿದರೋ ಅದನ್ನು ಮಾಡಿ ನಾವು ಜೀವನವನ್ನು ಕಲ್ಯಾಣಮಯಗೊಳಿಸೋಣ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !
ಸಾಧಕರೇ, ಶಬ್ದಶಕ್ತಿಯ ಮೂಲಕ ವಿಕಲ್ಪಗಳನ್ನು ಹರಡಲು ಕಾರ್ಯನಿರತವಾಗಿರುವ ಏಳನೇ ಪಾತಾಳದ ಬಲಿಷ್ಠ ಕೆಟ್ಟ ಶಕ್ತಿಗಳ ಸಂಚನ್ನು ಗುರುತಿಸಿ ಸಾಧನೆಯನ್ನು ಹೆಚ್ಚಿಸಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಅದಕ್ಕಾಗಿಯೇ ದೇವಸ್ಥಾನಗಳ ಸರಕಾರಿಕರಣ ಬೇಡ !
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರು ಮಾಡಿರುವ ‘ಹಿಂದೂ ರಾಷ್ಟ್ರ ಸ್ಥಾಪನೆ’ಯ ಮಹಾ ಸಂಕಲ್ಪವು ಶೀಘ್ರದಲ್ಲೇ ಸಿದ್ಧಿಯಾಗಲಿದೆ ! – ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ