
‘ನೋಡುವುದು, ಕೇಳಿಸಿಕೊಳ್ಳುವುದು, ಪರಿಮಳ ಆಘ್ರಾಣಿಸುವುದು, ರುಚಿ ಸವಿಯುವುದು, ಸ್ಪರ್ಶ ಮಾಡುವುದು, ಶಾರೀರಿಕ ಆರಾಮ, ಯಶಸ್ಸು ಮತ್ತು ಗೌರವ ಈ ಎಂಟು ರೀತಿಯ ಸುಖಗಳಿಗಿಂತ ಪರಾಮಾತ್ಮ-ಸುಖವು ವಿಶೇಷವಾಗಿದೆ. ಈ ಎಂಟು ಸುಖಗಳಲ್ಲಿ ಸಿಲುಕದೇ ಪರಮಾತ್ಮ-ಸುಖದಲ್ಲಿ ಮಗ್ನನಾಗುವವನೇ ಧನ್ಯನು.’ (ಆಧಾರ : ಗ್ರಂಥ ‘ಸದಾ ದಿವಾಳಿ’)
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಹಿಂದೂ ಜನಜಾಗೃತಿ ಸಮಿತಿಯಿಂದ ಛತ್ತೀಸ್ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರಿಗೆ ಸನ್ಮಾನ!
ಪಾಶ್ಚಾತ್ಯರ ಅಂಧಾನುಕರಣೆಯು ಸರ್ವನಾಶಕ್ಕೆ ಕಾರಣ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇತರರಿಗೆ ಸಹಾಯ ಮಾಡುವುದು ಮತ್ತು ಅದರಿಂದಾಗುವ ಕೊಡು-ಕೊಳ್ಳುವಿಕೆ ಲೆಕ್ಕಾಚಾರದ ಕುರಿತಾದ ಅಧ್ಯಾತ್ಮಶಾಸ್ತ್ರ
ಸನಾತನದ ಗ್ರಂಥ-ಕಿರುಗ್ರಂಥಗಳ ೧ ಕೋಟಿಗೂ ಹೆಚ್ಚು ಪ್ರತಿಗಳು ಪ್ರಕಾಶಿತ !
‘ವಂದೇ ಮಾತರಮ್’ : ಸರ್ವಸ್ವದ ಬಲಿದಾನಕ್ಕೆ ಪ್ರೇರಣೆ ನೀಡುವ ಮಂತ್ರ !