
‘ಯಾವುದಾದರೊಂದು ದೇವಸ್ಥಾನದ ಗರ್ಭಗುಡಿಯ ಮಧ್ಯಬಿಂದು, ಸಭಾಗೃಹದ ಮಧ್ಯಬಿಂದು, ಮುಖಮಂಟಪದ ಮಧ್ಯಬಿಂದು ಮತ್ತು ವಾಹನಮಂಟಪದ ಮಧ್ಯಬಿಂದು ಈ ಎಲ್ಲವೂ ಒಂದು ರೇಖೆಯಲ್ಲಿದ್ದರೆ ಮತ್ತು ಕೆಳಗಿನ ಶಿಖರದಿಂದ ಮೇಲಿನ ಶಿಖರದ ವರೆಗೆ, ಅಂದರೆ ಪಾತಾಳದಿಂದ ಸ್ವರ್ಗದ ವರೆಗೆ ಎಲ್ಲ ದರ್ಶನವಾಗುತ್ತಿದ್ದರೆ, ಅಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಊರ್ಜೆ ಇರುತ್ತದೆ. ಇಂದು ದೇವಸ್ಥಾನಗಳಲ್ಲಿ ಇದು ಕಂಡು ಬರುವುದಿಲ್ಲ; ಏಕೆಂದರೆ ಇಂದಿನ ದೇವಸ್ಥಾನಗಳನ್ನು ಜನರನ್ನು ಒಟ್ಟುಗೂಡಿಸುವ ಉದ್ದೇಶದಿಂದ ಕಟ್ಟಲಾಗುತ್ತವೆ, ಅಂದರೆ ಅಲ್ಲಿ ಸಕಾಮತೆ ಬಂದಿತು. ಯಾವಾಗ ಕರ್ಮವನ್ನು ಸಕಾಮ ಮಾಡಲಾಗುತ್ತದೆಯೋ, ಆಗ ಅದು ನಿಷ್ಫಲವಾಗುತ್ತದೆ. ಇಂದ್ರ-ವರುಣನಿಗೆ ಆವಾಹನೆ ಮಾಡಿ ತಂದಿರುವ ಮುಖ್ಯ ದೇವತೆ ಇಂತಹ ದೇವಸ್ಥಾನಗಳಲ್ಲಿ ಇರುತ್ತಾರೆಯೇ ?’
– ಪೂ. ಡಾ. ರಾಮಚಂದ್ರ ಮೋರವಂಚಿಕರ, ಅಂತಾರಾಷ್ಟ್ರೀಯ ಕೀರ್ತಿಯ ಇತಿಹಾಸ ಸಂಶೋಧಕರು, ಸಂಭಾಜಿನಗರ. (ಆಗಸ್ಟ್ ೨೦೧೪)
| ದೇವಸ್ಥಾನಗಳನ್ನು ಸಾಮೂಹಿಕ ಉಪಾಸನೆಯ ಕೇಂದ್ರಗಳನ್ನಾಗಿಸಿ ! ಅಲ್ಲಿ ಪ್ರತಿದಿನ ಆರತಿ, ಪ್ರಾರ್ಥನೆ ಅಥವಾ ನಾಮಜಪ ಮಾಡಲು ಒಟ್ಟುಸೇರಿ ! |
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ಕೇಂದ್ರ ಸರಕಾರದಿಂದ ‘ಟೆಂಪಲ್ ಬಾಂಡ್ಸ್’ ಯೋಜನೆ ಜಾರಿ !
ದೇವಸ್ಥಾನಗಳಲ್ಲಿನ ‘ವಿಐಪಿ ದರ್ಶನ’ದ ಕುರಿತು ಮದ್ರಾಸ್ ಉಚ್ಚ ನ್ಯಾಯಾಲಯದ ತೀವ್ರ ಅಸಮಾಧಾನ
ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಭದ್ರತೆಯ ಯಾವುದೇ ಲೋಪವಿಲ್ಲ, ಆಭರಣಗಳೂ ಸುರಕ್ಷಿತವಾಗಿವೆ! – ದೇವಸ್ಥಾನದ ಆಡಳಿತ ಮಂಡಳಿಯ ಸ್ಪಷ್ಟೀಕರಣ : Padmanabhaswamy Temple
ಕೇರಳಮ್ನ ಪ್ರಸಿದ್ಧ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳು ನಾಪತ್ತೆ ! : Temple Gold Theft