
‘ಯಾವುದಾದರೊಂದು ದೇವಸ್ಥಾನದ ಗರ್ಭಗುಡಿಯ ಮಧ್ಯಬಿಂದು, ಸಭಾಗೃಹದ ಮಧ್ಯಬಿಂದು, ಮುಖಮಂಟಪದ ಮಧ್ಯಬಿಂದು ಮತ್ತು ವಾಹನಮಂಟಪದ ಮಧ್ಯಬಿಂದು ಈ ಎಲ್ಲವೂ ಒಂದು ರೇಖೆಯಲ್ಲಿದ್ದರೆ ಮತ್ತು ಕೆಳಗಿನ ಶಿಖರದಿಂದ ಮೇಲಿನ ಶಿಖರದ ವರೆಗೆ, ಅಂದರೆ ಪಾತಾಳದಿಂದ ಸ್ವರ್ಗದ ವರೆಗೆ ಎಲ್ಲ ದರ್ಶನವಾಗುತ್ತಿದ್ದರೆ, ಅಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಊರ್ಜೆ ಇರುತ್ತದೆ. ಇಂದು ದೇವಸ್ಥಾನಗಳಲ್ಲಿ ಇದು ಕಂಡು ಬರುವುದಿಲ್ಲ; ಏಕೆಂದರೆ ಇಂದಿನ ದೇವಸ್ಥಾನಗಳನ್ನು ಜನರನ್ನು ಒಟ್ಟುಗೂಡಿಸುವ ಉದ್ದೇಶದಿಂದ ಕಟ್ಟಲಾಗುತ್ತವೆ, ಅಂದರೆ ಅಲ್ಲಿ ಸಕಾಮತೆ ಬಂದಿತು. ಯಾವಾಗ ಕರ್ಮವನ್ನು ಸಕಾಮ ಮಾಡಲಾಗುತ್ತದೆಯೋ, ಆಗ ಅದು ನಿಷ್ಫಲವಾಗುತ್ತದೆ. ಇಂದ್ರ-ವರುಣನಿಗೆ ಆವಾಹನೆ ಮಾಡಿ ತಂದಿರುವ ಮುಖ್ಯ ದೇವತೆ ಇಂತಹ ದೇವಸ್ಥಾನಗಳಲ್ಲಿ ಇರುತ್ತಾರೆಯೇ ?’
– ಪೂ. ಡಾ. ರಾಮಚಂದ್ರ ಮೋರವಂಚಿಕರ, ಅಂತಾರಾಷ್ಟ್ರೀಯ ಕೀರ್ತಿಯ ಇತಿಹಾಸ ಸಂಶೋಧಕರು, ಸಂಭಾಜಿನಗರ. (ಆಗಸ್ಟ್ ೨೦೧೪)
| ದೇವಸ್ಥಾನಗಳನ್ನು ಸಾಮೂಹಿಕ ಉಪಾಸನೆಯ ಕೇಂದ್ರಗಳನ್ನಾಗಿಸಿ ! ಅಲ್ಲಿ ಪ್ರತಿದಿನ ಆರತಿ, ಪ್ರಾರ್ಥನೆ ಅಥವಾ ನಾಮಜಪ ಮಾಡಲು ಒಟ್ಟುಸೇರಿ ! |
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!
ದೇವಸ್ಥಾನಗಳ ಹಣದಿಂದ ನಿರ್ಮಿಸಲಾಗುತ್ತಿದ್ದ ವಾಣಿಜ್ಯ ಸಂಕೀರ್ಣಗಳ ಯೋಜನೆಗಳು ರದ್ದು !
ಶ್ರೀ ಮಹಾಲಕ್ಷ್ಮೀದೇವಿ ಮಂದಿರ ಅಭಿವೃದ್ಧಿ ಯೋಜನೆಯ ಚಾಲನೆ
ದೇವಸ್ಥಾನ ಇನಾಮು ಭೂಮಿಗಳ ಕುರಿತಾದ ಕರಡು ಸಿದ್ಧಪಡಿಸುವ ಸಮಿತಿಯಲ್ಲಿ ದೇವಸ್ಥಾನಗಳ ಪ್ರತಿನಿಧಿಗಳ ಸೇರ್ಪಡೆ!
ಮೊರಗಾಂವ್ನ ಶ್ರೀ ಮಯೂರೇಶ್ವರ ದೇವಸ್ಥಾನದಲ್ಲಿ ಎರಡು ಪ್ರಾಚೀನ ಐತಿಹಾಸಿಕ ಶಾಸನ ಪತ್ತೆ!