ಇದರಿಂದ ಎಲ್ಲರ ದುಃಖ ದೂರವಾಗುತ್ತದೆ !

ಸಂತ ಶ್ರೀ ನಿಲೋಬಾ ಮಹಾರಾಜ

ಹೇಗೆ ಸೂರ್ಯೋದಯ ಆಗುತ್ತಲೇ, ಕತ್ತಲು ಮಾಯವಾಗುತ್ತದೆ, ಸಿಂಹದ ಘರ್ಜನೆ ಕೇಳುತ್ತಲೇ ಆನೆಗೆ ಭಯವಾಗುತ್ತದೆ, ಹಾಗೆಯೇ ಹರಿ ಭಕ್ತರ ಎದುರು ಕಷ್ಟಗಳು ನಿಲ್ಲುವುದಿಲ್ಲ. ಅವರ ದೃಷ್ಟಿಯ ಎದುರು ಬರುವುದೇ ಇಲ್ಲ. ಹೇಗೆ ಮಹಾಲಕ್ಷ್ಮಿ ಬರುತ್ತಲೇ ಬಡಮನುಷ್ಯನ ದಾರಿದ್ರ್ಯ ದೂರ ವಾಗುತ್ತದೆ, ಹಾಗೆಯೇ (ಸರ್ವವ್ಯಾಪಿ ಮತ್ತು ಸರ್ವಾಂತರ್ಯಾಮಿ) ಶ್ರೀಹರಿ ಸ್ಮರಣೆ ಯಿಂದ ಜನನ-ಮರಣದ ದುಃಖ ದೂರವಾಗುತ್ತದೆ.

– ಸಂತ ಶ್ರೀ ನಿಲೋಬಾ ಮಹಾರಾಜ (ಆಧಾರ : ಮಾಸಿಕ ಋಷಿ ಪ್ರಸಾದ, ಜೂನ್‌ ೨೦೨೦)