
ಹೇಗೆ ಸೂರ್ಯೋದಯ ಆಗುತ್ತಲೇ, ಕತ್ತಲು ಮಾಯವಾಗುತ್ತದೆ, ಸಿಂಹದ ಘರ್ಜನೆ ಕೇಳುತ್ತಲೇ ಆನೆಗೆ ಭಯವಾಗುತ್ತದೆ, ಹಾಗೆಯೇ ಹರಿ ಭಕ್ತರ ಎದುರು ಕಷ್ಟಗಳು ನಿಲ್ಲುವುದಿಲ್ಲ. ಅವರ ದೃಷ್ಟಿಯ ಎದುರು ಬರುವುದೇ ಇಲ್ಲ. ಹೇಗೆ ಮಹಾಲಕ್ಷ್ಮಿ ಬರುತ್ತಲೇ ಬಡಮನುಷ್ಯನ ದಾರಿದ್ರ್ಯ ದೂರ ವಾಗುತ್ತದೆ, ಹಾಗೆಯೇ (ಸರ್ವವ್ಯಾಪಿ ಮತ್ತು ಸರ್ವಾಂತರ್ಯಾಮಿ) ಶ್ರೀಹರಿ ಸ್ಮರಣೆ ಯಿಂದ ಜನನ-ಮರಣದ ದುಃಖ ದೂರವಾಗುತ್ತದೆ.
– ಸಂತ ಶ್ರೀ ನಿಲೋಬಾ ಮಹಾರಾಜ (ಆಧಾರ : ಮಾಸಿಕ ಋಷಿ ಪ್ರಸಾದ, ಜೂನ್ ೨೦೨೦)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು