
‘ಈಶ್ವರನ ನಂತರ ನಮ್ಮದೇ ಅಧಿಕಾರ ಇದೆ’, ಹೀಗೆ ತಿಳಿದಿರುವ ದುಷ್ಟ ಅಹಂಕಾರಿ ಪಾಶ್ಚಾತ್ಯರಿಂದ (ಮತ್ತು ಅವರ ಆಂಗ್ಲ ಶಿಕ್ಷಣದ ವಿಲಕ್ಷಣ ಪ್ರಭಾವದಿಂದ ನಮ್ಮ ‘ಸೆಕ್ಯುಲರ್’ (ಜಾತ್ಯಾತೀತ) ಹಿಂದೂ ಪಂಡಿತರು) ಶೃತಿ, ಸ್ಮೃತಿ, ಪುರಾಣಾದಿ ವಾಂಙ್ಮಯವನ್ನು ಅಸೂಯೆಯಿಂದ ನೋಡಲಾಗಿದೆ. ವೇದ ಇದು ಗ್ರಾಮೀಣಗೀತೆ ಆಗಿದೆ, ಇವು ಮಾನವನ ಬಾಲ್ಯಾವಸ್ಥೆಯಲ್ಲಿನ ಪಂಚ (ಮಹಾ) ಭೂತಗಳ ಕಥೆಯಿಂದ ನಿರ್ಮಾಣವಾಗಿರುವ ಬಾಲಿಶ ಕಾವ್ಯಗಳು ಆಗಿವೆ. ಆ ಕಾಲಕ್ಕೆ ಅವು ಅನುರೂಪವಾಗಿದ್ದರು, ಇಂದು ಅದರ ಉಪಯೋಗ ಆಗುವುದಿಲ್ಲ. ಅದನ್ನು ಪ್ರಮಾಣ ಎಂದು ತಿಳಿದರೆ ನಮ್ಮ ಇಂದಿನ ಯಾಂತ್ರಿಕಜ್ಞಾನವನ್ನು (ಟೆಕ್ನೋಲಜಿ) ನೀವು ಕಳೆದುಕೊಳ್ಳಬೇಕಾಗುತ್ತದೆ, ಹೀಗೆ ಹಿಟ್ಲರ್ನ ಗೋಬೆಲ್ಸ್ನನ್ನು ನಾಚಿಸುವಂತಹ ಪ್ರಚಾರ ಮತ್ತು ಪ್ರಸಾರ ನಡೆಸಲಾಯಿತು. ಅವರು ಎಲ್ಲಾ ಪ್ರಸಾರ ಮಾಧ್ಯಮಗಳನ್ನು ಚೆನ್ನಾಗಿ ಉಪಯೋಗ ಮಾಡಿಕೊಂಡರು. (ಆಧಾರ : ಮಾಸಿಕ, ಘನಗರ್ಜಿತ , ಅಕ್ಟೋಬರ್ ೨೦೨೧)
90 ವರ್ಷದ ವಯೋವೃದ್ಧ ಅತ್ತೆಯನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಸವಾರಿ ಮಾಡುತ್ತಾ 84 ಕೋಸು ಪ್ರದಕ್ಷಿಣೆ ಪೂರ್ಣಗೊಳಿಸುತ್ತಿರುವ ಸೊಸೆ!
Vande Mataram : ಬಂಗಾಳದ ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸುವುದಕ್ಕೆ ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ಆಕ್ಷೇಪ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ಬ್ರಹ್ಮಗಾಂವ (ಬೀಡ್ ಜಿಲ್ಲೆ) ಇಲ್ಲಿ ಮಾಂಸದ ತುಂಡುಗಳನ್ನಿಟ್ಟು ಶ್ರೀ ಮಾರುತಿ ದೇವಸ್ಥಾನದ ವಿಡಂಬನೆ !
ಕಾವಿ ಬಟ್ಟೆ ಮತ್ತು ರುದ್ರಾಕ್ಷಿ ಮಾಲೆ ಧರಿಸಿರುವ ತಮಿಳುನಾಡಿನ ಕವಿ ತಿರುವಳ್ಳುವರ್ ಅವರ ಚಿತ್ರದ ಕುರಿತು ವಿವಾದ!
ಶ್ರೀಭೂಮಿ (ಆಸಾಮ) ಯಲ್ಲಿನ ದೇವಸ್ಥಾನದ ಹುಂಡಿಯ ಮೇಲೆ ಕತ್ತರಿಸಿದ ಹಸುವಿನ ತಲೆ ಪತ್ತೆ !