
‘ಈಶ್ವರನ ನಂತರ ನಮ್ಮದೇ ಅಧಿಕಾರ ಇದೆ’, ಹೀಗೆ ತಿಳಿದಿರುವ ದುಷ್ಟ ಅಹಂಕಾರಿ ಪಾಶ್ಚಾತ್ಯರಿಂದ (ಮತ್ತು ಅವರ ಆಂಗ್ಲ ಶಿಕ್ಷಣದ ವಿಲಕ್ಷಣ ಪ್ರಭಾವದಿಂದ ನಮ್ಮ ‘ಸೆಕ್ಯುಲರ್’ (ಜಾತ್ಯಾತೀತ) ಹಿಂದೂ ಪಂಡಿತರು) ಶೃತಿ, ಸ್ಮೃತಿ, ಪುರಾಣಾದಿ ವಾಂಙ್ಮಯವನ್ನು ಅಸೂಯೆಯಿಂದ ನೋಡಲಾಗಿದೆ. ವೇದ ಇದು ಗ್ರಾಮೀಣಗೀತೆ ಆಗಿದೆ, ಇವು ಮಾನವನ ಬಾಲ್ಯಾವಸ್ಥೆಯಲ್ಲಿನ ಪಂಚ (ಮಹಾ) ಭೂತಗಳ ಕಥೆಯಿಂದ ನಿರ್ಮಾಣವಾಗಿರುವ ಬಾಲಿಶ ಕಾವ್ಯಗಳು ಆಗಿವೆ. ಆ ಕಾಲಕ್ಕೆ ಅವು ಅನುರೂಪವಾಗಿದ್ದರು, ಇಂದು ಅದರ ಉಪಯೋಗ ಆಗುವುದಿಲ್ಲ. ಅದನ್ನು ಪ್ರಮಾಣ ಎಂದು ತಿಳಿದರೆ ನಮ್ಮ ಇಂದಿನ ಯಾಂತ್ರಿಕಜ್ಞಾನವನ್ನು (ಟೆಕ್ನೋಲಜಿ) ನೀವು ಕಳೆದುಕೊಳ್ಳಬೇಕಾಗುತ್ತದೆ, ಹೀಗೆ ಹಿಟ್ಲರ್ನ ಗೋಬೆಲ್ಸ್ನನ್ನು ನಾಚಿಸುವಂತಹ ಪ್ರಚಾರ ಮತ್ತು ಪ್ರಸಾರ ನಡೆಸಲಾಯಿತು. ಅವರು ಎಲ್ಲಾ ಪ್ರಸಾರ ಮಾಧ್ಯಮಗಳನ್ನು ಚೆನ್ನಾಗಿ ಉಪಯೋಗ ಮಾಡಿಕೊಂಡರು. (ಆಧಾರ : ಮಾಸಿಕ, ಘನಗರ್ಜಿತ , ಅಕ್ಟೋಬರ್ ೨೦೨೧)
ನಿಜಾಮಾಬಾದ್ (ತೆಲಂಗಾಣ): ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಉರ್ದು ಮತ್ತು ಕಲ್ಮಾ ಕಲಿಸುವುದಕ್ಕೆ ವಿರೋಧ
ತಂತ್ರಜ್ಞಾನ ಬಿಟ್ಟು ಜ್ಯೋತಿಷ್ಯದತ್ತ ಐಐಟಿ?
ಮಧ್ಯಪ್ರದೇಶದ ಬಡನಗರದಲ್ಲಿ ಕ್ರೇನ್ ಮೂಲಕ ಕಾರನ್ನು ಎತ್ತಿ ಉದ್ದೇಶಪೂರ್ವಕವಾಗಿ ಸ್ಫೋಟಿಸಲಾಯಿತು ! : Ujjain Muharram
ಬಾಂಗ್ಲಾದೇಶದಲ್ಲಿ ಕಳೆದ ೫ ತಿಂಗಳಲ್ಲಿ ಹಿಂದೂಗಳ ವಿರುದ್ಧ ೬೪೫ ಅಪರಾಧಗಳು!
ಸ್ವದೇಶವೇ ಸರ್ವಸ್ವ !
ಆದಿವಾಸಿಗಳ ಮನೆ ನಿರ್ಮಾಣಕ್ಕೆ ಮುಸ್ಲಿಮರ ವಿರೋಧ: ಪೊಲೀಸ್ ಮಧ್ಯಸ್ಥಿಕೆ ಬಳಿಕ ಕೆಲಸ ಪುನರಾರಂಭ