
೧. ಶರೀರಭೋಗದ ಲಗಾಮಿಲ್ಲದಷ್ಟು ಆಸೆ
೨. ಆದಷ್ಟು ಬೇಗನೆ ಕಡಿಮೆ ಶ್ರಮದಲ್ಲಿ ಹೆಚ್ಚೆಚ್ಚು ಶ್ರೀಮಂತರಾಗುವುದು, ಹೀಗೆ ತೀವ್ರ ಆಸಕ್ತಿ
೩. ಶಾಸ್ತ್ರ ನಿರ್ಮಾಣ ಮಾಡಿ ಜೀವನಶೈಲಿಯನ್ನು ನಿರ್ಮಾಣ ಮಾಡಿದಂತಹ ಆ ಭಗವಂತನ ವಿಸ್ಮರಣೆ
೪. ಜೀವನದ ಉದ್ದೇಶದ ಕುರಿತು ಅಜ್ಞಾನ
೫. ಮೃತ್ಯು ನಂತರದ ಜೀವನದ ಬಗ್ಗೆ ಎಳ್ಳಷ್ಟು ಕಾಳಜಿ ಇಲ್ಲದಿರುವುದು
ಇಂತಹ ಕೆಲವು ಪೈಶಾಚಿಕ ಪ್ರವೃತ್ತಿಯಿಂದ ಆಧುನಿಕ ಸಂಸ್ಕೃತಿ ತುಂಬಿ ತುಳುಕುತ್ತಿದೆ. (ಸಾಪ್ತಾಹಿಕ ಘನಗರ್ಜಿತ, ಏಪ್ರಿಲ್ ೨೦೨೩)
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಹಿಂದೂ ಜನಜಾಗೃತಿ ಸಮಿತಿಯಿಂದ ಛತ್ತೀಸ್ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರಿಗೆ ಸನ್ಮಾನ!
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇತರರಿಗೆ ಸಹಾಯ ಮಾಡುವುದು ಮತ್ತು ಅದರಿಂದಾಗುವ ಕೊಡು-ಕೊಳ್ಳುವಿಕೆ ಲೆಕ್ಕಾಚಾರದ ಕುರಿತಾದ ಅಧ್ಯಾತ್ಮಶಾಸ್ತ್ರ
ಸನಾತನದ ಗ್ರಂಥ-ಕಿರುಗ್ರಂಥಗಳ ೧ ಕೋಟಿಗೂ ಹೆಚ್ಚು ಪ್ರತಿಗಳು ಪ್ರಕಾಶಿತ !
‘ವಂದೇ ಮಾತರಮ್’ : ಸರ್ವಸ್ವದ ಬಲಿದಾನಕ್ಕೆ ಪ್ರೇರಣೆ ನೀಡುವ ಮಂತ್ರ !