
೧. ಶರೀರಭೋಗದ ಲಗಾಮಿಲ್ಲದಷ್ಟು ಆಸೆ
೨. ಆದಷ್ಟು ಬೇಗನೆ ಕಡಿಮೆ ಶ್ರಮದಲ್ಲಿ ಹೆಚ್ಚೆಚ್ಚು ಶ್ರೀಮಂತರಾಗುವುದು, ಹೀಗೆ ತೀವ್ರ ಆಸಕ್ತಿ
೩. ಶಾಸ್ತ್ರ ನಿರ್ಮಾಣ ಮಾಡಿ ಜೀವನಶೈಲಿಯನ್ನು ನಿರ್ಮಾಣ ಮಾಡಿದಂತಹ ಆ ಭಗವಂತನ ವಿಸ್ಮರಣೆ
೪. ಜೀವನದ ಉದ್ದೇಶದ ಕುರಿತು ಅಜ್ಞಾನ
೫. ಮೃತ್ಯು ನಂತರದ ಜೀವನದ ಬಗ್ಗೆ ಎಳ್ಳಷ್ಟು ಕಾಳಜಿ ಇಲ್ಲದಿರುವುದು
ಇಂತಹ ಕೆಲವು ಪೈಶಾಚಿಕ ಪ್ರವೃತ್ತಿಯಿಂದ ಆಧುನಿಕ ಸಂಸ್ಕೃತಿ ತುಂಬಿ ತುಳುಕುತ್ತಿದೆ. (ಸಾಪ್ತಾಹಿಕ ಘನಗರ್ಜಿತ, ಏಪ್ರಿಲ್ ೨೦೨೩)
ಸಪ್ತರ್ಷಿ ಮಹಾತ್ಮೆ ವಿಶೇಷಾಂಕದ ನಿಮಿತ್ತ…
ನ್ಯಾಯಶಾಸ್ತ್ರದ ಪ್ರವರ್ತಕ ಮಹರ್ಷಿ ಗೌತಮ !
ದೇವರ ‘ದೇವತ್ವವನ್ನು ಅನುಭವಿಸುವುದಕ್ಕಾಗಿ ಸಾಧನೆ ಮಾಡಿ !
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಗುರುಪೂರ್ಣಿಮಾ ಮಹೋತ್ಸವ
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಹಿಂದೂ ಜನಜಾಗೃತಿ ಸಮಿತಿಯಿಂದ ಛತ್ತೀಸ್ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರಿಗೆ ಸನ್ಮಾನ!