ಖಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರ್ ಹತ್ಯೆ ಪ್ರಕರಣಇಬ್ಬರು ಆರೋಪಿಗಳ ಗುರುತು ಪತ್ತೆ ಆಗಿದ್ದು ಆದಷ್ಟು ಬೇಗನೆ ಅವರ ಬಂಧನ ! |

ಓಟಾವಾ (ಕೆನಡಾ) – ಕೆನಡಾದಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರ್ ಇವನ ಹತ್ಯೆಯ ಪ್ರಕರಣದಲ್ಲಿ ಕೆನಡಾದಲ್ಲಿನ ರಾಯಲ್ ಕೆನೆಡಿಯನ್ ಮೌಂಟೇನ್ ಪೊಲೀಸರು ಇಬ್ಬರು ಆರೋಪಿಗಳ ಗುರುತು ಪತ್ತೆ ಹಚ್ಚಿದ್ದಾರೆ. ಮುಂದಿನ ಕೆಲವು ವಾರದಲ್ಲಿ ಅವರನ್ನು ಬಂಧಿಸಬಹುದು ಎಂದು ಹೇಳಲಾಗಿದೆ. ‘ಈ ಇಬ್ಬರು ಆರೋಪಿಗಳು ಈಗಲೂ ಕೆನಡಾದಲ್ಲಿಯೇ ಇದ್ದಾರೆ’, ಎಂದು ಕೆನೆಡಾದಲ್ಲಿನ ‘ಗ್ಲೋಬ್ ಅಂಡ್ ಮೇಲ್’ ಈ ದೈನಿಕದಿಂದ ಸಮಾಚಾರ ನೀಡಲಾಗಿದೆ.
೧. ಈ ವಾರ್ತೆಯಲ್ಲಿ, ಎರಡು ಆರೋಪಿಗಳ ಮೇಲೆ ಆರೋಪ ಪಟ್ಟಿ ದಾಖಲಿಸಿದ ನಂತರ ಇದರಲ್ಲಿ ಭಾರತದ ನಿಲುವಿನ ಮಾಹಿತಿ ಬಹಿರಂಗವಾಗಬಹುದು. ಕಳೆದ ೬ ತಿಂಗಳಿಂದ ಪೊಲೀಸರು ಇವರಿಬ್ಬರ ಮೇಲೆ ನಿಗಾ ವಹಿಸಿದ್ದಾರೆ.
೨. ಕೆನಡಾ ಭಾರತದ ಮೇಲೆ ಮಾಡಿರುವ ಆರೋಪದ ಸಾಕ್ಷಿ ಒದಗಿಸಿದರೆ ಆಗ ಭಾರತ ಆ ದೃಷ್ಟಿಯಿಂದ ಕ್ರಮ ಕೈಗೊಳ್ಳಬಹುದು ಎಂದು ಈ ಹತ್ಯೆಯ ಸಂದರ್ಭದಲ್ಲಿ ಭಾರತವು ಮೊದಲೇ ಸ್ಪಷ್ಟಪಡಿಸಿತ್ತು; ಆದರೆ ಕೆನಡಾದಿಂದ ಇಲ್ಲಿಯವರೆಗೆ ಭಾರತಕ್ಕೆ ಯಾವುದೇ ಸಾಕ್ಷಿ ಒದಗಿಸಿಲ್ಲ.
#Khalistani #Nijjar murder: #Canada may #arrest two suspects in a matter of weeks
https://t.co/f8maqlYy0m— Economic Times (@EconomicTimes) December 28, 2023
ಸಿಂಧೂ ಜಲ ಒಪ್ಪಂದ; ಪಾಕಿಸ್ತಾನ ತನ್ನ ಅಣು ನೀತಿಯನ್ನು ಬದಲಿಸಿ ಅಣುಬಾಂಬ್ ಬಳಸಬೇಕು! : Bilawal Bhutto
Ford News : ಎಐಗಿಂತ ಮನುಷ್ಯರೇ ಮೇಲು? ಫೋರ್ಡ್ನ ಹೊಸ ಹೆಜ್ಜೆ!
ಬಾಂಗ್ಲಾದೇಶ: ಸೆರೆಮನೆಯಲ್ಲಿರುವ ಚಿನ್ಮಯ್ ಪ್ರಭು ಅವರ ಜೀವಕ್ಕೆ ಅಪಾಯ!
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
Dhirendra Krishna Shastri : ರಾಮ ಮಂದಿರ ದಾನ ಕಳ್ಳತನ: ಪಂಡಿತ ಧೀರೇಂದ್ರ ಶಾಸ್ತ್ರಿಯ ಸ್ಫೋಟಕ ಹೇಳಿಕೆ!
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’