ಜಾತ್ಯತೀತರು ಎಂದರೆ…

೧. ಸಾವಿರಾರು ಕಾಶ್ಮೀರಿ ಪಂಡಿತರ ಮೇಲೆ ಅತ್ಯಾಚಾರ ಮಾಡಿ ಅವರನ್ನು ಹೊಡೆದೋಡಿಸಿದ ಬಳಿಕ ಯಾರು ಮಾತನಾಡುವುದಿಲ್ಲವೋ ಅವರು !
೨. ರಝಾ ಅಕಾಡೆಮಿಯ ಪ್ರತಿಭಟನೆಯಲ್ಲಿ ಭಾರೀ ಹಾನಿಯನ್ನುಂಟು ಮಾಡಿ ಹುತಾತ್ಮ ಸ್ಮಾರಕವನ್ನು ಧ್ವಂಸ ಮಾಡಿದರೂ, ಮಹಿಳಾ ಪೊಲೀಸರ ಮೇಲೆ ದೌರ್ಜನ್ಯ ನಡೆಸಿದರೂ, ಚಕಾರವೆತ್ತದೇ ಸುಮ್ಮನೆ ಕುಳಿತುಕೊಂಡಿರುವವರು !
೩. ಇಸ್ರೈಲ್‌ ಇದು ಸ್ವಸಂರಕ್ಷಣೆಗಾಗಿ ಗಾಝಾಪಟ್ಟಿಯಲ್ಲಿ ಕ್ರಮಕೈಗೊಂಡಾಗ, ‘ಸೇವ್‌ ಗಾಝಾ’ ಎಂದು ಭಾರತದಲ್ಲಿ ಪ್ರತಿಭಟನೆ ಮಾಡುವವರು !
೪. ‘ಭಾರತವೇ ನಿನ್ನ ತುಂಡುಗಳಾಗುವವು’, ಎಂದು ಹೇಳುವವರು !
೫. ‘ಉಗ್ರವಾದಿಗಳಿಗೆ ಯಾವುದೇ ಧರ್ಮ ಇರುವುದಿಲ್ಲ’, ಎಂದು ಹೇಳುವವರು !
೬. ‘ಉಗ್ರರಿಗೆ ಗಲ್ಲು ಶಿಕ್ಷೆ ಆಗಬಾರದು’, ಎಂದು ನಡುರಾತ್ರಿ ನ್ಯಾಯಾಲಯವನ್ನು ತೆರೆಯಲು ಅನಿವಾರ್ಯಗೊಳಿಸುವವರು !
೭. ಉಗ್ರವಾದಿಗಳ ಅಂತ್ಯಯಾತ್ರೆಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಉಪಸ್ಥಿತರಾಗುವವರು !
೮. ನಕ್ಸಲೀಯರ ಮೇಲೆ ಕ್ರಮಕೈಗೊಳ್ಳುತ್ತಿದ್ದಂತೆಯೇ ತಕ್ಷಣ ಧ್ವನಿ ಎತ್ತುವವರು !’

– ವೇದಮೂರ್ತಿ ಭೂಷಣ ಜೋಶಿ, ವೆಂಗುರ್ಲೆ (ಜಿ. ಸಿಂಧುದುರ್ಗ, ಮಹಾರಾಷ್ಟ್ರ)