
೧. ಸಾವಿರಾರು ಕಾಶ್ಮೀರಿ ಪಂಡಿತರ ಮೇಲೆ ಅತ್ಯಾಚಾರ ಮಾಡಿ ಅವರನ್ನು ಹೊಡೆದೋಡಿಸಿದ ಬಳಿಕ ಯಾರು ಮಾತನಾಡುವುದಿಲ್ಲವೋ ಅವರು !
೨. ರಝಾ ಅಕಾಡೆಮಿಯ ಪ್ರತಿಭಟನೆಯಲ್ಲಿ ಭಾರೀ ಹಾನಿಯನ್ನುಂಟು ಮಾಡಿ ಹುತಾತ್ಮ ಸ್ಮಾರಕವನ್ನು ಧ್ವಂಸ ಮಾಡಿದರೂ, ಮಹಿಳಾ ಪೊಲೀಸರ ಮೇಲೆ ದೌರ್ಜನ್ಯ ನಡೆಸಿದರೂ, ಚಕಾರವೆತ್ತದೇ ಸುಮ್ಮನೆ ಕುಳಿತುಕೊಂಡಿರುವವರು !
೩. ಇಸ್ರೈಲ್ ಇದು ಸ್ವಸಂರಕ್ಷಣೆಗಾಗಿ ಗಾಝಾಪಟ್ಟಿಯಲ್ಲಿ ಕ್ರಮಕೈಗೊಂಡಾಗ, ‘ಸೇವ್ ಗಾಝಾ’ ಎಂದು ಭಾರತದಲ್ಲಿ ಪ್ರತಿಭಟನೆ ಮಾಡುವವರು !
೪. ‘ಭಾರತವೇ ನಿನ್ನ ತುಂಡುಗಳಾಗುವವು’, ಎಂದು ಹೇಳುವವರು !
೫. ‘ಉಗ್ರವಾದಿಗಳಿಗೆ ಯಾವುದೇ ಧರ್ಮ ಇರುವುದಿಲ್ಲ’, ಎಂದು ಹೇಳುವವರು !
೬. ‘ಉಗ್ರರಿಗೆ ಗಲ್ಲು ಶಿಕ್ಷೆ ಆಗಬಾರದು’, ಎಂದು ನಡುರಾತ್ರಿ ನ್ಯಾಯಾಲಯವನ್ನು ತೆರೆಯಲು ಅನಿವಾರ್ಯಗೊಳಿಸುವವರು !
೭. ಉಗ್ರವಾದಿಗಳ ಅಂತ್ಯಯಾತ್ರೆಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಉಪಸ್ಥಿತರಾಗುವವರು !
೮. ನಕ್ಸಲೀಯರ ಮೇಲೆ ಕ್ರಮಕೈಗೊಳ್ಳುತ್ತಿದ್ದಂತೆಯೇ ತಕ್ಷಣ ಧ್ವನಿ ಎತ್ತುವವರು !’
– ವೇದಮೂರ್ತಿ ಭೂಷಣ ಜೋಶಿ, ವೆಂಗುರ್ಲೆ (ಜಿ. ಸಿಂಧುದುರ್ಗ, ಮಹಾರಾಷ್ಟ್ರ)
ಯುವಕರೇ, ನಿಜವಾದ ರಾಷ್ಟ್ರಪ್ರೇಮಿಗಳಾಗಿರಿ !
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
‘ಡಿಜಿಟಲ್ ಅರೆಸ್ಟ್’ : ಸಮಾಜವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ !
ಯವಕರೇ, ಭಾರತವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ‘ವೋಕಿಸಂ’ನಿಂದ ಎಚ್ಚರ !
ಅನಿಶ್ಚಿತ ಮತ್ತು ಅಸ್ಥಿರ ಜಗತ್ತಿನಲ್ಲಿ ಯುವ ಪೀಳಿಗೆಯು ಆಸರೆ ಹಾಗೂ ಸ್ಥಿರತೆಗಾಗಿ ಧರ್ಮ ಮತ್ತು ಅಧ್ಯಾತ್ಮದತ್ತ ಮುಖ ಮಾಡುವುದು