ಮನುಷ್ಯ ಜನ್ಮವು ಪದೇಪದೇ ಸಿಗುವುದಿಲ್ಲ, ಆದುದರಿಂದ ಮನುಷ್ಯ ಜೀವನದ ಸಮಯವು ಬಹುಮೂಲ್ಯವಾಗಿದೆ. ಪ್ರತಿಯೊಬ್ಬರ ಆಯುಷ್ಯವು ಸೀಮಿತ ಮತ್ತು ಅನಿಶ್ಚಿತ ಕಾಲದ್ದಾಗಿರುತ್ತದೆ. ಈ ಸೀಮಿತ ಮತ್ತು ಅನಿಶ್ಚಿತ ಕಾಲದಲ್ಲಿಯೇ ನಮಗೆ ಮನುಷ್ಯ ಜನ್ಮದ ಸಾರ್ಥಕ ಮಾಡಿಕೊಳ್ಳಬೇಕಾಗಿದೆ. ಈ ಸಮಯವನ್ನು ಯೋಗ್ಯ ರೀತಿಯಲ್ಲಿ ಸದುಪಯೋಗ ಮಾಡಿ ಹೆಚ್ಚು ಹೆಚ್ಚು ಸಮಯ ಒಳ್ಳೆಯ ಕೆಲಸಕ್ಕಾಗಿ, ಅಂದರೆ ದೇವರು, ದೇಶ ಮತ್ತು ಧರ್ಮಕ್ಕಾಗಿ ಕೊಡಬೇಕು. ಅದಕ್ಕಾಗಿ ಸಮಯದ ಅಪವ್ಯಯ ಮಾಡದೆ ಪರಿಶ್ರಮದಿಂದ ಕರ್ಮವನ್ನು ಮಾಡುವುದು ಆವಶ್ಯಕವಾಗಿದೆ. ದೇವರಿಗೆ ಪ್ರಾರ್ಥನೆಯನ್ನು ಮಾಡಿ ನಿಯೋಜನೆ ಮತ್ತು ಕೃತಿ ಮಾಡಿದರೆ ಕಾರ್ಯವು ಸಮಯದಲ್ಲಿ ಪೂರ್ಣವಾಗಲು ಸಹಾಯವಾಗುತ್ತದೆ.
ಸನಾತನ ಪ್ರಭಾತ > Post Type > ಚೌಕಟ್ಟು > ರಾಷ್ಟ್ರ ಧರ್ಮದ ಚೌಕಟ್ಟು > ಸಮಯದ ಸುನಿಯೋಜನೆ ಮಾಡಿ ರಾಷ್ಟ್ರ-ಧರ್ಮ ಕಾರ್ಯಕ್ಕಾಗಿ ಸಮಯವನ್ನು ನೀಡಿ !
ಸಮಯದ ಸುನಿಯೋಜನೆ ಮಾಡಿ ರಾಷ್ಟ್ರ-ಧರ್ಮ ಕಾರ್ಯಕ್ಕಾಗಿ ಸಮಯವನ್ನು ನೀಡಿ !
ಸಂಬಂಧಿತ ಲೇಖನಗಳು
- ‘ಆಧ್ಯಾತ್ಮಿಕ ತೊಂದರೆಯಾಗುವುದು’, ಇದು ಪ್ರಾರಬ್ಧದ ಭಾಗವಾಗಿರುವುದರಿಂದ ತೊಂದರೆ ಇರುವ ಸಾಧಕರಿಗೆ ‘ನಿಮ್ಮ ತೊಂದರೆ ಯಾವಾಗ ಕಡಿಮೆಯಾಗುವುದು ?’, ಎಂದು ಸಾಧಕರು ಕೇಳುವುದು ಅಯೋಗ್ಯ !
- ವೃದ್ಧ ಯಾರು ?
- ದೇಶದಲ್ಲಿ ಭಗವಾನ್ ಶಿವ, ಶ್ರೀ ಹನುಮಂತ ಮತ್ತು ಶ್ರೀ ಗಣೇಶನ ಮೇಲೆ ಹಿಂದೂಗಳಿಗಿದೆ ಅಪಾರ ಶ್ರದ್ಧೆ ! – ‘ಪ್ಯೂ ರಿಸರ್ಚ್ ಸೆಂಟರ್’ನ ಸಮೀಕ್ಷೆ
- ಬಹುಗುಣಿ, ಉತ್ತಮ ಶಿಷ್ಯ ಮತ್ತು ಪರಮೋಚ್ಚ ಭಕ್ತ : ಪವನಪುತ್ರ ಹನುಮಂತ !
- ಹಿಂದೂಗಳ ಮತ್ತು ಭಾರತದ ದೃಷ್ಟಿಯಿಂದ ಶ್ರೀರಾಮನ ಅಸಾಧಾರಣ ಮಹತ್ವ !
- ಕೊನೆಯ ಕ್ಷಣದ ವರೆಗೆ ಶ್ರೀರಾಮನ ಜೊತೆಗೆ ನೆರಳಿನಂತಿದ್ದು ‘ರಾಮಸೇವೆ’ ಎಂಬ ಸಂಸಾರವನ್ನೇ ನಡೆಸಿದ ಸಹೋದರ ಲಕ್ಷ್ಮಣ !