ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

‘ಹಿಂದಿನ ಕಾಲದ ಸಮಾಜದಲ್ಲಿ ನೆಲೆಸಿದ್ದ ಸಾತ್ತ್ವಿಕತೆ, ಸಾಮರಸ್ಯ, ಪ್ರೇಮಭಾವ ಇತ್ಯಾದಿ ಗುಣಗಳಿಂದ ಸಮಾಜವ್ಯವಸ್ಥೆ ಚೆನ್ನಾಗಿರಲು ಬೇರೆ ಏನಾದರೂ ಮಾಡಬೇಕಾಗಿರಲಿಲ್ಲ. ಇಂದಿನ ಸಮಾಜದಲ್ಲಿ ಆ ಗುಣಗಳನ್ನು ಬೆಳೆಸಿಕೊಳ್ಳಲು ಧರ್ಮಶಿಕ್ಷಣ ನೀಡಲಾಗದ ಕಾರಣದಿಂದ ಕಾನೂನಿನ ಸಹಾಯ ಪಡೆದು ಸಮಾಜವ್ಯವಸ್ಥೆಯನ್ನು ಕಾಪಾಡುವ ದಯನೀಯ ಪ್ರಯತ್ನ ಮಾಡಲಾಗುತ್ತಿದೆ.’
ಮಾಯೆಯನ್ನು ತಿಳಿದುಕೊಳ್ಳಲು ಪ್ರಯತ್ನಿಸುವುದಕ್ಕಿಂತ ಸಾಧನೆ ಮಾಡಿ ಈಶ್ವರನೊಂದಿಗೆ ಏಕರೂಪವಾಗುವುದು ಹೆಚ್ಚು ಸುಲಭ !
‘ಬುದ್ಧಿಗೂ ಮೀರಿ ಇರುವ ಈಶ್ವರನ ವಿಶ್ವದ ವ್ಯಾಪಾರ ನಡೆಸುವ ನಿಯಮ, ಅಂದರೆ ಮಾಯೆಯನ್ನು ತಿಳಿದುಕೊಳ್ಳಲು ಪ್ರಯತ್ನಿಸುವುದಕ್ಕಿಂತ ಸಾಧನೆ ಮಾಡಿ ಈಶ್ವರನೊಂದಿಗೆ ಏಕರೂಪವಾಗುವುದು ಹೆಚ್ಚು ಸುಲಭವಾಗಿದೆ !’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಈರೋಡ್ (ತಮಿಳುನಾಡು) ನಲ್ಲಿರುವ ಕಸ್ತೂರಿ ರಂಗನಾಥ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ‘ಮಹಾಸುದರ್ಶನ ಯಾಗ’!
ಆಲದ ಮರದ ಮಹಾತ್ಮೆ
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !