ಧನತ್ರಯೋದಶಿ ನಿಮಿತ್ತ…

ಆಯುರ್ವೇದದ ಪ್ರವರ್ತಕ ಮತ್ತು ವೈದ್ಯರ ದೇವತೆಯಾದ ಧನ್ವಂತರಿಯ ಉತ್ಪತ್ತಿಯಾದ ದಿನವೆಂದರೆ ‘ಧನತ್ರಯೋದಶಿ’ ! ಆದ್ದರಿಂದ ಈ ದಿನವನ್ನು ‘ಧನ್ವಂತರಿ ಜಯಂತಿ’ ಎಂದು ಆಚರಿಸಲಾಗುತ್ತದೆ. ದೇವತೆಗಳ ವೈದ್ಯನಾಗಿರುವ ಧನ್ವಂತರಿ ದೇವತೆ ಎಂದರೆ ಆರೋಗ್ಯವನ್ನು ನೀಡುವ ದೇವತೆ ! ಸಾಕ್ಷಾತ್ ಆರೋಗ್ಯದಾತನಾಗಿದ್ದಾನೆ !. ಆದರೆ ಈ ದೇಹರೂಪಿ ಮಾಧ್ಯಮವು ಒಂದು ವೇಳೆ ಬಲಹೀನವಾದರೆ, ನಾವು ಕಾಯಿಲೆಗಳಿಂದ ಬಳಲುತ್ತಿದ್ದರೆ, ನಮಗೆ ಸಾಧನೆಯನ್ನು ಮಾಡಲು ಸಾಧ್ಯವಾಗುವುದೇನು? ಆದರೂ ಈಶ್ವರಪ್ರಾಪ್ತಿಯ ಇಚ್ಛೆಯನ್ನು ಪೂರ್ಣಗೊಳಿಸಲು ನಮ್ಮ ದೇಹವನ್ನು ನಿರೋಗಿಯನ್ನಾಗಿರಿಸಿ ಆರೋಗ್ಯರೂಪೀ ಧನಸಂಪತ್ತನ್ನು ಪ್ರದಾನಿಸಲು ಸಾಕ್ಷಾತ್ ಧನ್ವಂತರಿ ದೇವತೆಯು ನಮ್ಮ ಮೇಲೆ ಅಮೃತವನ್ನು ಸುರಿಸಲಿದ್ದಾರೆ. ಸಾಧನೆಗಾಗಿ ದೇಹಮಿತಿಯನ್ನು ದಾಟಿ, ಆ ದೇಹವು ಸಾಧನೆಯಲ್ಲಿ ಶ್ರಮಪಡಬೇಕೆಂದು ಆರೋಗ್ಯಕರ ದೀರ್ಘಾಯುಷ್ಯವನ್ನು ಪ್ರದಾನಿಸಲು ನಾವು ಸಾಕ್ಷಾತ್ ಧನ್ವಂತರಿ ದೇವತೆಯ ಬಳಿ ಪ್ರಾರ್ಥಿಸೋಣ.
-ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ (8.11.2023)
ಭಟ್ಕಳ ತಾಲೂಕಿನ ಒಂದು ಪುಣ್ಯಕ್ಷೇತ್ರ; ಮುರುಡೇಶ್ವರ
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಶ್ರೀ ರಾಜಮಾತಂಗಿ ಮಹಾಯಜ್ಞ !