ಧನತ್ರಯೋದಶಿ ನಿಮಿತ್ತ…

ಆಯುರ್ವೇದದ ಪ್ರವರ್ತಕ ಮತ್ತು ವೈದ್ಯರ ದೇವತೆಯಾದ ಧನ್ವಂತರಿಯ ಉತ್ಪತ್ತಿಯಾದ ದಿನವೆಂದರೆ ‘ಧನತ್ರಯೋದಶಿ’ ! ಆದ್ದರಿಂದ ಈ ದಿನವನ್ನು ‘ಧನ್ವಂತರಿ ಜಯಂತಿ’ ಎಂದು ಆಚರಿಸಲಾಗುತ್ತದೆ. ದೇವತೆಗಳ ವೈದ್ಯನಾಗಿರುವ ಧನ್ವಂತರಿ ದೇವತೆ ಎಂದರೆ ಆರೋಗ್ಯವನ್ನು ನೀಡುವ ದೇವತೆ ! ಸಾಕ್ಷಾತ್ ಆರೋಗ್ಯದಾತನಾಗಿದ್ದಾನೆ !. ಆದರೆ ಈ ದೇಹರೂಪಿ ಮಾಧ್ಯಮವು ಒಂದು ವೇಳೆ ಬಲಹೀನವಾದರೆ, ನಾವು ಕಾಯಿಲೆಗಳಿಂದ ಬಳಲುತ್ತಿದ್ದರೆ, ನಮಗೆ ಸಾಧನೆಯನ್ನು ಮಾಡಲು ಸಾಧ್ಯವಾಗುವುದೇನು? ಆದರೂ ಈಶ್ವರಪ್ರಾಪ್ತಿಯ ಇಚ್ಛೆಯನ್ನು ಪೂರ್ಣಗೊಳಿಸಲು ನಮ್ಮ ದೇಹವನ್ನು ನಿರೋಗಿಯನ್ನಾಗಿರಿಸಿ ಆರೋಗ್ಯರೂಪೀ ಧನಸಂಪತ್ತನ್ನು ಪ್ರದಾನಿಸಲು ಸಾಕ್ಷಾತ್ ಧನ್ವಂತರಿ ದೇವತೆಯು ನಮ್ಮ ಮೇಲೆ ಅಮೃತವನ್ನು ಸುರಿಸಲಿದ್ದಾರೆ. ಸಾಧನೆಗಾಗಿ ದೇಹಮಿತಿಯನ್ನು ದಾಟಿ, ಆ ದೇಹವು ಸಾಧನೆಯಲ್ಲಿ ಶ್ರಮಪಡಬೇಕೆಂದು ಆರೋಗ್ಯಕರ ದೀರ್ಘಾಯುಷ್ಯವನ್ನು ಪ್ರದಾನಿಸಲು ನಾವು ಸಾಕ್ಷಾತ್ ಧನ್ವಂತರಿ ದೇವತೆಯ ಬಳಿ ಪ್ರಾರ್ಥಿಸೋಣ.
-ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ (8.11.2023)
ಋಷಿಋಣ ತೀರಿಸುವ ಸುಲಭ ಮಾರ್ಗವೆಂದರೆ ಋಷಿಗಳ ಆಜ್ಞಾಪಾಲನೆ ಮಾಡುವುದು !
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
‘ಗುರುಕೃಪಾಯೋಗ ಸಾಧನಾಮಾರ್ಗವು ಅಭೂತಪೂರ್ವ ಅಮೃತಮಂಥನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಪರಾತ್ಪರ ಗುರು ಪಾಂಡೆ ಮಹಾರಾಜರ ವರ್ಣನೆ
‘ಇಂದು ಯಾವ ಸೇವೆ ಮಾಡಲು ಸಾಧ್ಯವಿದೆಯೋ ಅದನ್ನು ಮಾಡಿ, ನಾಳೆ ಎಷ್ಟು ಜನ ಸಾಧಕರಿರುತ್ತಾರೆಂದರೆ, ನಿಮಗೆ ಸೇವೆ ಮಾಡಲು ಅವಕಾಶವೂ ಸಿಗುವುದಿಲ್ಲ !