ಯಾವ ಸ್ಥಾನದಲ್ಲಿ ದೀಪವನ್ನು ಸ್ಥಾಪನೆ ಮಾಡಬೇಕಾಗಿದೆಯೋ, ಆ ಭೂಮಿಯ ಮೇಲೆ ನೀರಿನ ತ್ರಿಕೋನವನ್ನು ಮಾಡುತ್ತಾರೆ. ಆ ತ್ರಿಕೋನಾಕಾರಕ್ಕೆ ಚಂದನ, ಹೂವು ಹಾಗೂ ಅಕ್ಷತೆಗಳನ್ನು ಅರ್ಪಿಸಿ ದೀಪಕ್ಕೆ ಒಂದು ಆಧಾರ ಯಂತ್ರವನ್ನು ಮಾಡುತ್ತಾರೆ. ಅದಾದ ನಂತರ ಅದರ ಮೇಲೆ ದೀಪವನ್ನು ಸ್ಥಾಪಿಸುತ್ತಾರೆ. ದೀಪವನ್ನು ಪ್ರಜ್ವಲಿಸುತ್ತಾರೆ. ಈ ಪ್ರಜ್ವಲಿತ ದೀಪದ ಪಂಚೋಪಚಾರ ಪೂಜೆಯನ್ನು ಮಾಡುತ್ತಾರೆ. ನವರಾತ್ರಿ ವ್ರತವು ನಿರ್ವಿಘ್ನವಾಗಿ ಸಂಪನ್ನವಾಗಲು ದೀಪಕ್ಕೆ ಪ್ರಾರ್ಥಿಸುತ್ತಾರೆ.
ಅಖಂಡದೀಪ ಸ್ಥಾಪನೆ ಮಾಡುವ ವಿಧಿ
ಸಂಬಂಧಿತ ಲೇಖನಗಳು
- ಹನುಮಂತ ಜಯಂತಿ (ಏಪ್ರಿಲ್ ೨೩)
- ಶ್ರೀರಾಮತತ್ತ್ವ ಮತ್ತು ಮಾರುತಿತತ್ತ್ವದ ಸ್ಪಂದನಗಳನ್ನು ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ರಂಗೋಲಿಗಳು
- ಹಿಂದೂಗಳ ಮತ್ತು ಭಾರತದ ದೃಷ್ಟಿಯಿಂದ ಶ್ರೀರಾಮನ ಅಸಾಧಾರಣ ಮಹತ್ವ !
- ಕೊನೆಯ ಕ್ಷಣದ ವರೆಗೆ ಶ್ರೀರಾಮನ ಜೊತೆಗೆ ನೆರಳಿನಂತಿದ್ದು ‘ರಾಮಸೇವೆ’ ಎಂಬ ಸಂಸಾರವನ್ನೇ ನಡೆಸಿದ ಸಹೋದರ ಲಕ್ಷ್ಮಣ !
- ಶ್ರೀರಾಮ ನವಮಿ (ಏಪ್ರಿಲ್ ೧೭)
- ಪ್ರಭು ಶ್ರೀರಾಮಚಂದ್ರನ ಅವತಾರಕ್ಕೆ ಸಂಬಂಧಿಸಿದ ಸ್ಥಳಗಳ ದರ್ಶನ !