ಗಣೇಶೋತ್ಸವದಲ್ಲಿ ಶ್ರೀ ಗಣೇಶನ ಉಪಾಸನೆ ಹೇಗೆ ಮಾಡಬೇಕು ?
ಗಣೇಶೋತ್ಸವ ಕಾಲದಲ್ಲಿ ಶ್ರೀ ಗಣೇಶನ ವಿಚಾರ ಮತ್ತು ಚಿಂತನೆ ಮಾಡುವುದರಿಂದ ನಾವು ಧನ್ಯರಾಗಿ ಮನೆಯ ವಾತಾವರಣವು ಮಂಗಳಮಯ ಆಗುವುದು. ನಂತರ ಆನಂದವೇ ಆನಂದ !’
ಗಣೇಶೋತ್ಸವ ಕಾಲದಲ್ಲಿ ಶ್ರೀ ಗಣೇಶನ ವಿಚಾರ ಮತ್ತು ಚಿಂತನೆ ಮಾಡುವುದರಿಂದ ನಾವು ಧನ್ಯರಾಗಿ ಮನೆಯ ವಾತಾವರಣವು ಮಂಗಳಮಯ ಆಗುವುದು. ನಂತರ ಆನಂದವೇ ಆನಂದ !’
ಗಣೇಶೋತ್ಸವದ ಕಾಲದಲ್ಲಿ ಮೂರ್ತಿಯ ಪೂಜೆ-ಅರ್ಚನೆ ಆಗುತ್ತಿರುವುದರಿಂದ ಪೂಜಕರ ಭಕ್ತಿಭಾವಕ್ಕನುಸಾರ ಮೂರ್ತಿಯಲ್ಲಿನ ಚೈತನ್ಯದಲ್ಲಿ (ಸಕಾರಾತ್ಮಕ ಊರ್ಜೆಯಲ್ಲಿ) ಪೂಜೆಯ ನಂತರ ಹೆಚ್ಚಳವೂ ಆಗಬಹುದು.
ಅನಲಾಸುರ ಹೆಸರಿನ ಅಸುರನು ತಪಶ್ಚರ್ಯ ಮಾಡಿ ಭಗವಾನ ಶಂಕರನಿಂದ ಅಜೇಯನಾಗಲು ವರ ಬೇಡಿದನು. ಅವನು ಉಪದ್ರವ ಕೊಡಲು ಪ್ರಾರಂಭಿಸಿದನು. ಆ ಸಮಯದಲ್ಲಿ ಎಲ್ಲರೂ ತಮ್ಮ ರಕ್ಷಣೆಗಾಗಿ ಗಣಪತಿಯನ್ನು ಸ್ತುತಿಸತೊಡಗಿದರು. ಆಗ ಗಣಪತಿಯು ಪ್ರಕಟನಾಗಿ ಪ್ರಚಂಡ ಸ್ವರೂಪವನ್ನು ಧಾರಣೆ ಮಾಡಿ ಆ ಅಸುರನನ್ನು ನುಂಗಿದನು.
ಗಣೇಶ ಎಂದರೆ ಸತ್ತ್ವ, ರಜ ಮತ್ತು ತಮ ಈ ಗುಣಗಳ ಪ್ರತಿನಿಧಿಯಾಗಿದ್ದಾನೆ. ಚತುರ್ಥಿಯಂದು ಗಣೇಶನ ಉಪಾಸನೆಗೆ ಮಹತ್ವವಿದೆ. ಭಾದ್ರಪದ ಶುಕ್ಲ ಚತುರ್ಥಿಯಂದು ಗಣಪತಿ ಪೂಜೆಯಲ್ಲಿ ತುಳಸಿಯ ಸ್ಥಾನವು ಮಹತ್ವದ್ದಾಗಿದೆ.
ಹಲಾಲ್ ಜಿಹಾದ್ ಮಾಧ್ಯಮದಿಂದ ದೇಶವಿರೋಧಿ ಶಕ್ತಿಗಳು ತಮ್ಮದೇ ಆದ ಪ್ರತ್ಯೇಕ ಆರ್ಥಿಕತೆಯನ್ನು ರಚಿಸಿವೆ. ಈ ಮಾಧ್ಯಮದ ಮೂಲಕ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿಸುವ ಷಡ್ಯಂತ್ರಗಳನ್ನು ರೂಪಿಸಲಾಗುತ್ತಿದೆ. ಈ ಮೂಲಕ ಭಾರತದ ಆರ್ಥಿಕತೆಯನ್ನು ಸಡಿಲಗೊಳಿಸುವ ಪ್ರಯತ್ನಿಸಲಾಗುತ್ತಿದೆ.
ಮುಂಜಾನೆ ಮಂಗಲಸ್ನಾನ ಮಾಡಿ ಪಾರ್ವತಿ ಮತ್ತು ಅವಳ ಸಖಿಯರ ಮೂರ್ತಿಗಳನ್ನು ತಂದು ಅವುಗಳನ್ನು ಶಿವಲಿಂಗದೊಂದಿಗೆ ಪೂಜಿಸುತ್ತಾರೆ. ರಾತ್ರಿ ಜಾಗರಣೆ ಮಾಡುತ್ತಾರೆ. ಮರುದಿನ ಬೆಳಗ್ಗೆ ಉತ್ತರಪೂಜೆ ಮಾಡಿ ಲಿಂಗ ಮತ್ತು ಮೂರ್ತಿಗಳನ್ನು ವಿಸರ್ಜಿಸುತ್ತಾರೆ.
‘ಗಣೇಶೋತ್ಸವವು ಮೊದಲಿನಿಂದಲೂ ಪ್ರವೃತ್ತಿಪರವಾಗಿದೆ. ಅದು ಸಾರ್ವಜನಿಕ ಸ್ವರೂಪದ್ದಾಗಿದೆ. ಮೂಲದಲ್ಲಿ ಅವನ ಅಧಿಷ್ಠಾತ್ರಿ ದೇವತೆಯೇ ರಾಷ್ಟ್ರೀಯವಾಗಿದೆ. ಗಣಗಳ ಪತಿ ಯಾರಾಗಿದ್ದಾರೆಯೋ ಅವನೇ ಗಣಪತಿ.
‘ಗ’ ಎಂದರೆ ಎಲ್ಲಿ ಎಲ್ಲದರ ಲಯವಾಗುತ್ತದೆಯೋ ಆ ತತ್ತ್ವ ಮತ್ತು ‘ಜ’ ಎಂದರೆ ಯಾರಿಂದ ಎಲ್ಲರ ಜನ್ಮವಾಗುತ್ತದೆಯೋ ಅಂತಹ ತತ್ತ್ವ. ಆದುದರಿಂದ ಗಜ ಎಂದರೆ ಬ್ರಹ್ಮ. (ಮುದ್ಗಲಪುರಾಣ)
ದೇವತೆಯ ವೈಶಿಷ್ಟ್ಯಗಳು ಮತ್ತು ಕಾರ್ಯವು ತಿಳಿದಾಗ ದೇವತೆಯ ಮಹಾತ್ಮೆ ತಿಳಿಯುತ್ತದೆ. ದೇವತೆಯ ಉಪಾಸನೆಯ ಹಿಂದಿನ ಶಾಸ್ತ್ರ ತಿಳಿದರೆ ಉಪಾಸನೆಯ ಕುರಿತು ಶ್ರದ್ಧೆ ಹೆಚ್ಚುತ್ತದೆ.
ಗಣೇಶಭಕ್ತರು ಗಣೇಶೋತ್ಸವವನ್ನು ಧರ್ಮಶಾಸ್ತ್ರಕ್ಕನುಸಾರ ಯೋಗ್ಯ ಪದ್ಧತಿಯಲ್ಲಿ ಆಚರಿಸಿದರೆ ಅದರಿಂದ ಅವರಿಗೆ ನಿಜವಾಗಿಯೂ ಲಾಭವಾಗುತ್ತದೆ. ಈ ಉತ್ಸವದ ಮೂಲಕ ಹಿಂದೂಗಳ ಪ್ರಭಾವಪೂರ್ಣ ಸಂಘಟನೆ ಮತ್ತು ಸಮಾಜದಲ್ಲಿ ಜಾಗೃತಿ ನಿರ್ಮಾಣವಾಗಬೇಕಾದರೆ ಉತ್ಸವದಲ್ಲಿ ನಡೆಯುವ ಅಯೋಗ್ಯ ಆಚರಣೆಗಳನ್ನು ದೂರಗೊಳಿಸುವ ಅವಶ್ಯಕತೆಯಿದೆ.