ಸನಾತನ ಸಂಸ್ಥೆಯ ೫ ಫೇಸ್‌ಬುಕ್ ಪುಟಗಳು ಒಮ್ಮೆಲೆ ಬಂದ್

ಸಪ್ಟೆಂಬರ್ ೨ ರಾತ್ರಿ ೧೧.೫೭ ರಿಂದ ಸನಾತನ ಸಂಸ್ಥೆಯ ಫೇಸ್‌ಬುಕ್‌ನ ಅಧಿಕೃತ ‘ಸನಾತನ ಸಂಸ್ಥೆ, ‘ಸನಾತನ ಸಂಸ್ಥೆ ಆಂಗ್ಲ, ಸನಾತನದ ‘ಪ್ರೊಫೈಲ್ ಪೇಜ್, ಸನಾತನ ಸಂಸ್ಥೆ ಬೆಳಗಾವ ಹಾಗೂ SSKarnataka ಹೀಗೆ ಒಟ್ಟು ೫ ಪುಟಗಳು ಇದ್ದಕ್ಕಿದ್ದಂತೆ ಬಂದ್ ಆದವು. ಈ ಫೇಸ್‌ಬುಕ್ ಪುಟಗಳಿಂದ ನಿಯಮಿತವಾಗಿ ಧರ್ಮ ಶಾಸ್ತ್ರ, ಅಧ್ಯಾತ್ಮ, ಸಾಧನೆ ಇತ್ಯಾದಿ ವಿಷಯಗಳ ಬಗ್ಗೆ ಪೋಸ್ಟ್ ಮಾಡಲಾಗುತ್ತಿತ್ತು.

ಗಲಭೆಯ ಬಣ್ಣ

ಕುರಾನ್ ಪ್ರತಿಯನ್ನು ಸುಟ್ಟಿರುವುದನ್ನು ತಿಳಿದು ‘ಅಲ್ಲಾ-ಹು-ಅಕಬರ್ ಎಂದು ಘೋಷಣೆ ಕೂಗುತ್ತಾ ಅಲ್ಲಿ ನೆಲೆಸಿದ್ದ ನಿರಾಶ್ರಿತ ಮತಾಂಧರು ಗಲಭೆಯನ್ನು ಭುಗಿಲೆಬ್ಬಿಸಿ ಕಂಡ ಕಂಡಲ್ಲಿ ಬೆಂಕಿ ಹಚ್ಚತೊಡಗಿದರು. ಪೊಲೀಸರ ಮೇಲೆ ಕಲ್ಲು ತೂರಿದರು. ೩೦೦ಕ್ಕಿಂತ ಹೆಚ್ಚು ಮತಾಂಧರ ಗುಂಪು ಈ ಕೃತ್ಯವನ್ನು ಮಾಡಿತು. ರಸಮಸ್ ಪಾಲುಡಾನ್‌ರು ‘ನಾರ್ಡಿಕ್ ದೇಶಗಳ ಇಸ್ಲಾಮೀಕರಣ ಈ ವಿಷಯದ ಕುರಿತಾದ ಸಭೆಯಲ್ಲಿ ಪಾಲ್ಗೊಳ್ಳಲು ಬರುವವರಿದ್ದರು.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

‘ಶಾರೀರಿಕ, ಮಾನಸಿಕ ಮತ್ತು ಬೌದ್ಧಿಕ ಮಟ್ಟದಲ್ಲಿ ರಾಷ್ಟ್ರ-ಧರ್ಮಕ್ಕಾಗಿ ಕಾರ್ಯ ಮಾಡಿದರೆ ಏನೂ ಸಾಧ್ಯವಾಗುವುದಿಲ್ಲ, ಎಂಬುದು ಕಳೆದ ೭೨ ವರ್ಷಗಳಲ್ಲಿ ಅನೇಕ ಸಲ ಸಿದ್ಧವಾಗಿದೆ. ‘ಈಗ ಅವುಗಳೊಂದಿಗೆ ಆಧ್ಯಾತ್ಮಿಕ ಮಟ್ಟದಲ್ಲಿಯೂ ಕಾರ್ಯ ಮಾಡುವುದು ಅತ್ಯಗತ್ಯವಿದೆ, ಎಂಬುದನ್ನು ಎಲ್ಲರೂ ಗಮನದಲ್ಲಿಡುವ ಅವಶ್ಯಕವಿದೆ.

ಕಟ್ಟಡ ಕಾಮಗಾರಿ ಕ್ಷೇತ್ರದಲ್ಲಿನ ಸಾಧಕರು ಮತ್ತು ವಾಚಕರು, ಹಿತಚಿಂತಕರು, ಧರ್ಮಪ್ರೇಮಿಗಳಿಗೆ ಸತ್ಸೇವೆಯ ಅಮೂಲ್ಯ ಅವಕಾಶ !

ಕಟ್ಟಡ ಕಾಮಗಾರಿಯ ಪರಿವೀಕ್ಷಕರು (ಸೈಟ್ ಸುಪರವಿಝನ್), ಹಾಗೆಯೇ ಖ.ಅ.ಅ. ಡಿಝೈನ್ ಮಾಡುವುದು, ಇವುಗಳಿಗಾಗಿ ಪ್ರತ್ಯಕ್ಷ ಕಟ್ಟಡ ಕಾಮಗಾರಿಯ ಅನುಭವವಿರುವ ವಾಸ್ತುಶಿಲ್ಪ ಅಭಿಯಂತರರು (ಡಿಗ್ರಿ ಅಥವಾ ಡಿಪ್ಲೋಮಾ ಸಿವಿಲ್ ಇಂಜನಿಯರ್), ಹಾಗೆಯೇ ಯೋಜನೆ (ಪ್ರೊಜೆಕ್ಟ್) ವ್ಯವಸ್ಥಾಪಕರು (ಪ್ರೊಜೆಕ್ಟ್ ಮ್ಯಾನೇಜರ್) ಇವರ ಆವಶ್ಯಕತೆ ಇದೆ.

ಗೌರಿ ಲಂಕೇಶ್ ಪ್ರಕರಣದ ಆರೋಪಿಗಳಿಗೆ ಕೋರೋನಾದಿಂದ ಸುರಕ್ಷೆಯತ್ತ ದುರ್ಲಕ್ಷಿಸಿದ ಪ್ರಕರಣ

ಗೌರಿ ಲಂಕೇಶ ಹತ್ಯೆಯ ಆರೋಪದ ಮೇಲೆ ಮೈಸೂರಿನ ಜೈಲಿನಲ್ಲಿ ಇರಿಸಲಾದ ವಿಚಾರಣಾಧೀನ ಕೈದಿಗಳ ಸುರಕ್ಷತೆ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲರಾದ ಶ್ರೀ. ಅಮೃತೇಶ ಎನ್. ಪಿ. ಮತ್ತು ವಕೀಲೆ ಸೌ. ದಿವ್ಯಾ ಇವರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಿದರು.

ಭಾರತೀಯರೇ, ಚೀನಾದ ಅಪಪ್ರಚಾರದ ಯುದ್ಧದ ವಿರುದ್ಧ ಸನ್ನದ್ಧರಾಗಿ ಮತ್ತು ಕೃತಿಶೀಲರಾಗಿ ಚೀನಾಗೆ ಪಾಠ ಕಲಿಸಿ !

ಚೀನಾ ಸೈನಿಕರು ಮೊಳೆಗಳನ್ನು ಹೊಡೆದಿರುವ ಕೋಲುಗಳನ್ನು ಜೊತೆಗೆ ತಂದಿದ್ದರು. ಮೊದಲಿಗೆ  ಅವರು ಕೋಲುಗಳಿಂದ ಆಕ್ರಮಣ ಮಾಡಿದರು. ಅದರಿಂದ ನಮ್ಮ ಸೈನಿಕರಿಗೆ ಹೆಚ್ಚು ಗಾಯಗಳಾಗುವ ಸಂಭವವಿತ್ತು; ಏಕೆಂದರೆ ಕೋಲುಗಳ ವಿರುದ್ಧ ಕೈಗಳಿಂದ ಹೋರಾಡುವುದು ಸುಲಭವಲ್ಲ. ಅನಂತರ ನಾವೂ ಅವರಿಗೆ ಹಾಗೆಯೇ ಉತ್ತರ ನೀಡಿದೆವು.

ಸೆಪ್ಟೆಂಬರ್ ೧೪ ರಂದು ಇರುವ ಕಾಶ್ಮೀರಿ ಹಿಂದೂ ಬಲಿದಾನದಿನ ನಿಮಿತ್ತ

ಒಂದು ಕಾಲದಲ್ಲಿ ವಿಶ್ವಗುರು ಎಂದು ಕರೆಯಲಾಗುತ್ತಿದ್ದ ಭಾರತದ ಮೂಲ ನಿವಾಸಿಗಳು ಇಂದು ಭಾರತದಲ್ಲಿ ಅಸುರಕ್ಷಿತರಾಗಿದ್ದಾರೆ. ಅನೇಕ ಸ್ಥಳಗಳಲ್ಲಿ ಹಿಂದೂಗಳ ಸಂಖ್ಯೆ ಕ್ರಮೇಣ ಕುಸಿಯುತ್ತಿದೆ ಮತ್ತು ಹಿಂದೂಗಳು ಅಲ್ಪಸಂಖ್ಯಾತರಾಗುವ ಮಾರ್ಗದಲ್ಲಿದ್ದಾರೆ. ಇಂದು, ಜಿಹಾದಿ ಭಯೋತ್ಪಾದನೆಯಿಂದ ಪಾರಾಗಲು ಹಿಂದೂಗಳು ಭಾರತದ ಅನೇಕ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ.

ಸನಾತನ ಸಂಸ್ಥೆಯ ‘ಶ್ರಾದ್ಧ ರಿಚ್ಯುವಲ್ಸ್ (Shraddh Rituals) ಆಪ್ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ನೂತನ ಸ್ವರೂಪದ ‘ಅಂಡ್ರಾಯ್ಡ್ ಆಪ್ನ ಲೋಕಾರ್ಪಣೆ

ಸನಾತನ ಸಂಸ್ಥೆಯ ನೂತನ ‘ಶ್ರಾದ್ಧ ರಿಚ್ಯುವಲ್ಸ್ (Shraddh Rituals) ಆಪ್ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ನೂತನರೂಪದ ‘ಅಂಡ್ರೈಡ್ ಆಪನ್ನು ಹಿಂದೂ ಜನಜಾಗೃತಿ ಸಮಿತಿಯ ಧರ್ಮಪ್ರಚಾರಕರಾದ ಪೂ. ನೀಲೇಶ ಸಿಂಗಬಾಳ ಇವರ ಹಸ್ತದಿಂದ ಸೆಪ್ಟೆಂಬರ್ ೨ ರಂದು ಲೋಕಾರ್ಪಣೆಯನ್ನು ಮಾಡಲಾಯಿತು. ಸನಾತನ ಸಂಸ್ಥೆಯ ‘ಶ್ರಾದ್ಧ ರಿಚ್ಯುವಲ್ಸ್ ಈ ‘ಆಪ್ ಶ್ರಾದ್ಧ ವಿಧಿಗೆ ಸಂಬಂಧಿಸಿದ್ದು ಇದು ಕನ್ನಡ, ಮರಾಠಿ, ಹಿಂದಿ ಹಾಗೂ ಆಂಗ್ಲ ಈ ೪ ಭಾಷೆಗಳಲ್ಲಿ ಲಭ್ಯವಿದೆ.

ಇಸ್ಲಾಮಿ ಜಿಹಾದಿ ಭಯೋತ್ಪಾದಕರಿಂದ ‘ಹಿಂದೂ ಹೆಲ್ಪಲೈನ್’ನ ನ್ಯಾಯವಾದಿ ಪ್ರದೀಶ ವಿಶ್ವನಾಥ ಹಾಗೂ ಕೇರಳದ ಭಾಜಪ ಅಧ್ಯಕ್ಷ ಕೆ. ಸುರೇಂದ್ರನ್ ಇವರಿಗೆ ಅಪಾಯ

ಸಯ್ಯದ ಮಹಮ್ಮದ ಸಲಾಹುದ್ದೀನ್ ಈ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ (‘ಪಿ.ಎಫ್.ಐ.’ನ) ಕಾರ್ಯಕರ್ತನನ್ನು ಸಪ್ಟೆಂಬರ್ ೮ ರಂದು ಕೇರಳದ ಕಣ್ಣೂರ ಜಿಲ್ಲೆಯ ಕೊಥೂಪಾರಂಬು ಹತ್ತಿರದ ಕನ್ನವಮ್‌ನಲ್ಲಿ ಹತ್ಯೆ ಮಾಡಲಾಗಿತ್ತು.

ಸನಾತನ ಸಂಸ್ಥೆಯ ಫೇಸ್‌ಬುಕ್ ಪೇಜ್ ಬಂದ್ ಹಿನ್ನೆಲೆ !

ಕೆಲವು ದಿನಗಳ ಹಿಂದೆ ನಿಯಮಿತವಾಗಿ ಧರ್ಮಶಾಸ್ತ್ರ, ಅಧ್ಯಾತ್ಮ, ಸಾಧನೆ ಇತ್ಯಾದಿ ವಿಷಯಗಳ ಬಗ್ಗೆ ಪೋಸ್ಟ್ ಮಾಡಲಾಗುತ್ತಿದ್ದ ಸನಾತನ ಸಂಸ್ಥೆಯ ೫ ‘ಫೇಸ್‌ಬುಕ್ ಪುಟ’ಗಳನ್ನು ‘ಫೇಸ್‌ಬುಕ್’ ಏಕಾಏಕಿ ಬಂದ್ ಮಾಡಿತ್ತು. ಬೆಂಗಳೂರಿನಲ್ಲಿ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯದ ‘ಸ್ಟ್ಯಾಂಡಿಂಗ್ ಕಮಿಟಿ’ಯ ಸದಸ್ಯರು ಮತ್ತು ಸಂಸದರಾದ ತೇಜಸ್ವಿ ಸೂರ್ಯ ಇವರಿಗೆ ‘ಹೀಗೆ ಏಕಾಏಕಿ ಮಾಡಿದ ಬಂದ್ ಹಿಂಪಡೆಯಲು ಪ್ರಯತ್ನಿಸಬೇಕು’ ಎಂದು ಮನವಿಯನ್ನು ನೀಡಲಾಯಿತು.