ಪುಲ್ವಾಮಾ (ಜಮ್ಮು-ಕಾಶ್ಮೀರ) – ಇಲ್ಲಿ ನಡೆದ ಚಕಮಕಿಯಲ್ಲಿ ರಕ್ಷಣಾ ಪಡೆಯು ಇಬ್ಬರು ಭಯೋತ್ಪಾದಕರನ್ನು ಕೊಂದು ಹಾಕಿದ್ದಾರೆ, ಇದರಲ್ಲಿ ಕೇಂದ್ರೀಯ ಮೀಸಲು ಪಡೆಯ ಸೈನಿಕ ಸುನೀಲ್ ಕಾಳೆಯವರು ಹುತಾತ್ಮರಗಿದ್ದಾರೆ. ಅವರು ಸೊಲ್ಲಾಪುರದ ಪಾನಗಾವನಲ್ಲಿ ನಿವಾಸಿಯಾಗಿದ್ದರು. ಪುಲ್ವಾಮದ ಬಂದಜು ಪರಿಸರದಲ್ಲಿ ೫ ಭಯೋತ್ಪಾದಕರು ಅಡಗಿರುವ ಬಗ್ಗೆ ಮಾಹಿತಿ ಸಿಕ್ಕಿದ ನಂತರ ಸೈನಿಕರಿಂದ ಇಲ್ಲಿ ಶೋಧಕಾರ್ಯಾಚರಣೆ ನಡೆಸಿದರು. ಆ ಸಮಯದಲ್ಲಿ ಈ ಚಕಮಕಿ ನಡೆದಿದೆ.
ಸನಾತನ ಪ್ರಭಾತ > Post Type > ವಾರ್ತೆಗಳು > ರಾಷ್ಟ್ರೀಯ > ಪುಲ್ವಾಮಾದಲ್ಲಿ ಇಬ್ಬರು ಭಯೋತ್ಪಾದಕರ ಹತ್ಯೆ, ಒಬ್ಬ ಸೈನಿಕ ಹುತಾತ್ಮ
ಪುಲ್ವಾಮಾದಲ್ಲಿ ಇಬ್ಬರು ಭಯೋತ್ಪಾದಕರ ಹತ್ಯೆ, ಒಬ್ಬ ಸೈನಿಕ ಹುತಾತ್ಮ
ಸಂಬಂಧಿತ ಲೇಖನಗಳು
ಕರ್ನಾಟಕದ ಹೆಚ್ಚುವರಿ ಪೊಲೀಸ ಮಹಾನಿರ್ದೇಶಕರಾದ ಅಮೃತ ಪೌಲ ಇವರ ಬಂಧನ
ಕೌಶಾಂಬಿ (ಉತ್ತರಪ್ರದೇಶ) ಇಲ್ಲಿ ಮುಸಲ್ಮಾನನು ಹಿಂದೂ ಯುವತಿಯ ಮದರಸಾದಲ್ಲಿ ಮತಾಂತರಗೊಳಿಸಿ ನಿಕಾಹ ಮಾಡಿದನು !
ಕನ್ಹಯ್ಯಾಲಾಲನ ಹತ್ಯೆಯನ್ನು ವಿರೋಧಿಸಿದ್ದರಿಂದ ವಡೋದರಾ (ಗುಜರಾತ)ನ ಭಾಜಪ ಮುಖಂಡನಿಗೆ ಮುಸಲ್ಮಾನರಿಂದ ಹತ್ಯೆಯ ಬೆದರಿಕೆ
‘ನನಗೆ ಶ್ರೀ ಮಹಾಕಾಳಿ ಮಾತೆ ಎಂದರೆ ಮಾಂಸವನ್ನು ಪ್ರೀತಿಸುವ ಮತ್ತು ಮದ್ಯವನ್ನು ಸ್ವೀಕರಿಸುವ ದೇವತೆ ! (ಅಂತೆ)
ಹಿಂದೂ ದೇವತೆಗಳ ಚಿತ್ರಗಳಿರುವ ದಿನಪತ್ರಿಕೆಗಳನ್ನು ಮಾಂಸಗಳನ್ನು ಇಡಲು ಬಳಕೆ
ಕಾನಪುರ (ಉತ್ತರಪ್ರದೇಶ)ದಲ್ಲಿ ಬಜರಂಗದಳದ ಕಾರ್ಯಕರ್ತನ ಮೇಲೆ ಮುಸ್ಲಿಂ ಯುವಕನಿಂದ ಮಾರಣಾಂತಿಕ ಹಲ್ಲೆ