‘ಟಿಕ್ ಟಾಕ್ ವಿಡಿಯೋ’ ನಿರ್ಮಿಸಲು ಪ್ರಯತ್ನ
ವಿರೋಧಿಸುವವರ ಮೇಲೆ ಮತಾಂಧರಿಂದ ಹಲ್ಲೆ
-
ಉತ್ತರಪ್ರದೇಶದ ರಾಜಧಾನಿಯಾದ ಲಕ್ಷ್ಮಣಪುರಿಯಲ್ಲೇ ಈ ರೀತಿಯ ಘಟನೆ ಘಟಿಸುತ್ತೆ ಇದು ರಾಜ್ಯದ ಕಾನೂನು ಸುವ್ಯವಸ್ಥೆಯು ಹದಗೆಟ್ಟಿರುವ ದ್ಯೋತಕವಾಗಿದೆ. ಇದು ಪೊಲೀಸ-ಆಡಳಿತಕ್ಕೆ ನಾಚಿಕೆಯ ವಿಷಯವಾಗಿದೆ !
-
ಮತಾಂಧರು ಬಹಿರಂಗವಾಗಿ ಈ ರೀತಿಯ ದೇಶದ್ರೋಹಿ ಕೃತ್ಯ ಮಾಡುತ್ತಾರೆ, ಇದರ ಅರ್ಥ ‘ಅವರಿಗೆ ಸರಕಾರ, ಪೊಲೀಸ ಆಡಳಿತ ಹಾಗೂ ಕಾನೂನಿನ ಬಗ್ಗೆ ಸ್ವಲ್ಪವೂ ಭಯವಿಲ್ಲ’, ಎಂದೇ ಸಾಬೀತಾಗುತ್ತದೆ. ಸರಕಾರವು ದೇಶದ್ರೋಹಿ ಹಾಗೂ ಮತಾಂಧರಿಗೆ ಭಯ ಹುಟ್ಟಿಸುವಂತೆ ಕ್ರಮಕೈಗೊಳ್ಳಬೇಕೆಂಬ ಅಪೇಕ್ಷೆಯಾಗಿದೆ !
-
ಭಾರತದ ಬಗ್ಗೆ ಇಷ್ಟೇ ದ್ವೇಷವಿದ್ದಲ್ಲಿ ಸರಕಾರವು ಅವರನ್ನು ಹಿಡಿದು ಪಾಕಿಸ್ತಾನಕ್ಕೆ ಕಳುಹಿಸಬೇಕು !

ಲಕ್ಷ್ಮಣಪುರಿ (ಉತ್ತರಪ್ರದೇಶ) – ಇಲ್ಲಿಯ ಬಾಜಾರಖಾಲಾ ಪ್ರದೇಶದಲ್ಲಿ ೪ ಮತಾಂಧರು ತ್ರಿವರ್ಣ ಧ್ವಜವನ್ನು ಸುಟ್ಟು ದೇಶವಿರೋಧಿ ಘೋಷಣೆ ಕೂಗಿದ ಘಟನೆ ಬಹಿರಂಗವಾಗಿದೆ. ಇದಕ್ಕೆ ವಿರೋಧಿಸಿದವರ ಮೇಲೆ ಮತಾಂಧರು ಹಲ್ಲೆ ಮಾಡಿದ್ದಾರೆ. ಈ ಘಟನೆ ಜೂನ್ ೨೧ ರಂದು ಸಂಜೆ ನಡೆದಿದೆ. ಮತಾಂಧರು ಈ ಕೃತ್ಯದ ‘ಟಿಕ್ ಟಾಕ್ ವಿಡಿಯೋ’ ಮಾಡಿ ಅದರ ಪ್ರಸಾರ ಮಾಡುವವರಿದ್ದರು.
Four youths in Bazarkhala area of Lucknow, Uttar Pradesh allegedly burnt the Indian national flag and raised anti-national slogans to make a TikTok video go viralhttps://t.co/smVev3gU2m
— OpIndia.com (@OpIndia_com) June 22, 2020
ಮತಾಂಧರು ಈ ಕೃತ್ಯವನ್ನು ಮಾಡುತ್ತಿರುವಾಗ ಅಲ್ಲಿಂದ ಹೋಗುತ್ತಿದ್ದ ೨ ಜಾಗರೂಕ ನಾಗರಿಕರು ಅವರನ್ನು ತಡೆಯುತ್ತಿರುವಾಗ ಮತಾಂಧರು ಅವರ ಮೇಲೆ ಹಲ್ಲೆ ಮಾಡಿದರು. ಆಗ ಇತರ ಜನರು ಮಧ್ಯಪ್ರವೇಶಿಸಿ ೨ ನಾಗರಿಕರನ್ನು ರಕ್ಷಿಸಿದರು. ಜನರು ಓರ್ವ ಆರೋಪಿಯನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದರು ಮತ್ತು ಇತರ ೩ ಆರೋಪಿ ಪರಾರಿಯಾದರು. ಹಿಡಿದಿರುವ ಆರೋಪಿಯು ಅಪ್ರಾಪ್ತ (೧೫ ವರ್ಷ) ಆಗಿದ್ದರಿಂದ ಆತನನ್ನು ಬಾಲಸುಧಾರಣೆಗೃಹದಲ್ಲಿ ಕಳುಹಿಸಲಾಗಿದೆ. ಪೊಲೀಸರು ಆ ೩ ಆರೋಪಿಗಳನ್ನು ಹುಡುಕುತ್ತಿದ್ದಾರೆ. ಪೊಲೀಸರು ಆರೋಪಿಗಳ ವಿರುದ್ಧ ಕಲಂ ೧೨೪(ಎಎ), ೧೫೩(ಎಎ), ೫೦೪, ೫೦೫(೧)(ಬಿಬಿ)(೨). ೩೫೨, ೩೨೫, ೫೦೩ ಹಾಗೂ ‘ರಾಷ್ಟ್ರೀಯ ಗೌರವ ಅವಮಾನ ತಡೆ ಕಾಯ್ದೆ ೨’ ಅನ್ವಯ ಅಪರಾಧವನ್ನು ದಾಖಲಿಸಿದ್ದಾರೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!