ಸನಾತನದ ಗ್ರಂಥ ಮಾಲಿಕೆ : ಆಚಾರಧರ್ಮ (ಹಿಂದೂಗಳ ಆಚಾರದ ಹಿಂದಿನ ಶಾಸ್ತ್ರ)

ಮನುಷ್ಯನ ಜೀವನವು ಆನಂದದಲ್ಲಿದ್ದು ಅವನಿಗೆ ಈಶ್ವರಪ್ರಾಪ್ತಿಯಾಗಲು ಹಿಂದೂ ಧರ್ಮದಲ್ಲಿ ಆಚಾರವನ್ನು ಹೇಳಲಾಗಿದೆ. ಆಚಾರಧರ್ಮವನ್ನು ಪಾಲಿಸದಿರುವುದರಿಂದಾಗುವ ಹಾನಿಗಳು, ಆಚಾರಧರ್ಮಾನುಸಾರ ಸಾತ್ತ್ವಿಕ ಆಭರಣ ಧರಿಸುವುದರಿಂದಾಗುವ ಲಾಭಗಳ ಬಗ್ಗೆ ಯೋಗ್ಯ ದಿಶೆಯು ಈ ವಿಷಯದ ಗ್ರಂಥಮಾಲಿಕೆಯಿಂದ ದೊರೆಯುತ್ತದೆ.

ಸಂಕಲನಕಾರರು : ಸಚ್ಚಿದಾನಂದ ಪರಬ್ರಹ್ಮ ಜಯಂತ ಬಾಳಾಜಿ ಆಠವಲೆ

ಸೂಕ್ಷ್ಮ- ಜ್ಞಾನಪ್ರಾಪ್ತಕರ್ತರು:  ಶ್ರೀಚಿತ್‌ಶಕ್ತಿ (ಸೌ,) ಅಂಜಲಿ ಮುಕುಲ ಗಾಡಗೀಳ ಮತ್ತು ಇತರರು.

ಕೈ-ಕಾಲುಗಳಲ್ಲಿ ಧರಿಸುವ ಆಭರಣಗಳು

  • ಉಂಗುರವನ್ನು ಉಂಗುರಬೆರಳಿನಲ್ಲಿಯೇ ಏಕೆ ಹಾಕಬೇಕು ?
  • ಸ್ತ್ರೀಯರು ಕೇವಲ ಬಲಗೈಯಲ್ಲಿ ಬಳೆ ಧರಿಸುವುದು ಏಕೆ ಅಯೋಗ್ಯ ?
  • ಪ್ಲಾಸ್ಟಿಕ್‌ ಬಳೆಗಳನ್ನು ಏಕೆ ಧರಿಸಬಾರದು ?
  • ಕಾಲುಂಗುರ ಮತ್ತು ಗೆಜ್ಜೆಗಳು ಏಕೆ ಬೆಳ್ಳಿಯದ್ದಾಗಿರುತ್ತವೆ ?

ಆಭರಣಗಳ ಮಹತ್ವ

  • ಆಭರಣಗಳನ್ನು ಧರಿಸುವುದರಿಂದ ಏನೇನು ಲಾಭಗಳಾಗುತ್ತವೆ ?
  • ಚಿನ್ನದ ಆಭರಣಗಳಿಗೆ ಬಹಳ ಮಹತ್ವವಿರಲು ಕಾರಣವೇನು ?
  • ಆರತಿ ಮಾಡುವಾಗ ಆಭರಣಗಳನ್ನೇಕೆ ಬಳಸಲು ಕಾರಣವೇನು ?
  • ಆಭರಣಗಳಲ್ಲಿ ವಿವಿಧ ರತ್ನಗಳನ್ನು ಏಕೆ ಜೋಡಿಸುತ್ತಾರೆ ?