
ಮನುಷ್ಯನ ಜೀವನವು ಆನಂದದಲ್ಲಿದ್ದು ಅವನಿಗೆ ಈಶ್ವರಪ್ರಾಪ್ತಿಯಾಗಲು ಹಿಂದೂ ಧರ್ಮದಲ್ಲಿ ಆಚಾರವನ್ನು ಹೇಳಲಾಗಿದೆ. ಆಚಾರಧರ್ಮವನ್ನು ಪಾಲಿಸದಿರುವುದರಿಂದಾಗುವ ಹಾನಿಗಳು, ಆಚಾರಧರ್ಮಾನುಸಾರ ಸಾತ್ತ್ವಿಕ ಆಭರಣ ಧರಿಸುವುದರಿಂದಾಗುವ ಲಾಭಗಳ ಬಗ್ಗೆ ಯೋಗ್ಯ ದಿಶೆಯು ಈ ವಿಷಯದ ಗ್ರಂಥಮಾಲಿಕೆಯಿಂದ ದೊರೆಯುತ್ತದೆ.
ಸಂಕಲನಕಾರರು : ಸಚ್ಚಿದಾನಂದ ಪರಬ್ರಹ್ಮ ಜಯಂತ ಬಾಳಾಜಿ ಆಠವಲೆ
ಸೂಕ್ಷ್ಮ- ಜ್ಞಾನಪ್ರಾಪ್ತಕರ್ತರು: ಶ್ರೀಚಿತ್ಶಕ್ತಿ (ಸೌ,) ಅಂಜಲಿ ಮುಕುಲ ಗಾಡಗೀಳ ಮತ್ತು ಇತರರು.
ಕೈ-ಕಾಲುಗಳಲ್ಲಿ ಧರಿಸುವ ಆಭರಣಗಳು
- ಉಂಗುರವನ್ನು ಉಂಗುರಬೆರಳಿನಲ್ಲಿಯೇ ಏಕೆ ಹಾಕಬೇಕು ?
- ಸ್ತ್ರೀಯರು ಕೇವಲ ಬಲಗೈಯಲ್ಲಿ ಬಳೆ ಧರಿಸುವುದು ಏಕೆ ಅಯೋಗ್ಯ ?
- ಪ್ಲಾಸ್ಟಿಕ್ ಬಳೆಗಳನ್ನು ಏಕೆ ಧರಿಸಬಾರದು ?
- ಕಾಲುಂಗುರ ಮತ್ತು ಗೆಜ್ಜೆಗಳು ಏಕೆ ಬೆಳ್ಳಿಯದ್ದಾಗಿರುತ್ತವೆ ?
ಆಭರಣಗಳ ಮಹತ್ವ
- ಆಭರಣಗಳನ್ನು ಧರಿಸುವುದರಿಂದ ಏನೇನು ಲಾಭಗಳಾಗುತ್ತವೆ ?
- ಚಿನ್ನದ ಆಭರಣಗಳಿಗೆ ಬಹಳ ಮಹತ್ವವಿರಲು ಕಾರಣವೇನು ?
- ಆರತಿ ಮಾಡುವಾಗ ಆಭರಣಗಳನ್ನೇಕೆ ಬಳಸಲು ಕಾರಣವೇನು ?
- ಆಭರಣಗಳಲ್ಲಿ ವಿವಿಧ ರತ್ನಗಳನ್ನು ಏಕೆ ಜೋಡಿಸುತ್ತಾರೆ ?
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ರಾಷ್ಟ್ರ ರಕ್ಷಣೆಗಾಗಿ ಮುಂಬಯಿನಲ್ಲಿ ನಡೆದ ‘ಶ್ರೀ ರಾಜಮಾತಂಗಿ ಮಹಾಯಜ್ಞ’!
ಶ್ರೀ ರಾಜಮಾತಂಗಿ ಮಹಾಯಜ್ಞವು ನಿರ್ವಿಘ್ನವಾಗಿ ನೆರವೇರಲು ಶ್ರೀ ಸಿದ್ಧಿವಿನಾಯಕನ ಚರಣಗಳಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸದ್ಗುರುಗಳು ಮತ್ತು ಸಂತರಿಂದ ಪ್ರಾರ್ಥನೆ !
ರಾಷ್ಟ್ರದ ಏಳಿಗೆಗಾಗಿ ಇಂದು ಮುಂಬಯಿಯಲ್ಲಿ ನಡೆಯಲಿದೆ ಶ್ರೀ ರಾಜಮಾತಂಗಿ ಮಹಾಯಜ್ಞ!
ಶ್ರೀ ರಾಜಮಾತಂಗಿ ಮಹಾಯಜ್ಞ
ಮಿರಜನಲ್ಲಿ ‘ಶ್ರೀ ಜ್ಞಾನಗಿರಿ ಸ್ವಾಮಿ ಮಹಾರಾಜ ಟ್ರಸ್ಟ್’ನ ಜಾಗದಲ್ಲಿನ ‘ಲ್ಯಾಂಡ್ ಜಿಹಾದ್’ನ ಯತ್ನವನ್ನು ಹತ್ತಿಕ್ಕಿದ ಹಿಂದುತ್ವನಿಷ್ಠರು !