ಮಾದಕ ವಸ್ತುಗಳ ವ್ಯಾಪಾರದಿಂದ ಕೊಲೆ ಸಾಧ್ಯತೆ !

ನವ ದೆಹಲಿ – ಕೆನಡಾದಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಭಾರತವೇ ಕಾರಣ ಎಂದು ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ ನಂತರ ದೊಡ್ಡ ವಿವಾದ ಹುಟ್ಟಿಕೊಂಡಿದೆ. ಈ ಹಿನ್ನಲೆಯಲ್ಲಿ ನಿಜ್ಜರ್ ನನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ. ಕೊಂದಿದೆ ಎಂಬ ಸುದ್ದಿ ಹರಿದಾಡಿದೆ. ‘ಭಾರತಕ್ಕೆ ತೊಂದರೆ ನೀಡಲು ಐ.ಎಸ್.ಐ. ನಿಜ್ಜರ್ ಅವರನ್ನು ಕೊಲ್ಲಲು ಬಯಸಿತ್ತು’, ಎಂದು ಮೂಲಗಳು ತಿಳಿಸಿವೆ.
ISI behind Nijjar killing: Sources
(@aajtakjitendra)#ISI #NijjarKilling #ITVideo | @poulomiMsaha pic.twitter.com/9bBHyFYJRY— IndiaToday (@IndiaToday) September 27, 2023
ಪ್ರಸ್ತುತ, ಕೆನಡಾದಲ್ಲಿ ರಾಹತ್ ರಾವ್ ಮತ್ತು ತಾರಿಕ್ ಕಿಯಾನಿ ಇವರು ಐ.ಎಸ್.ಐ.ನ ಬಲಗೈಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ನಿಜ್ಜರ ಹತ್ಯೆಗೆ ವ್ಯಾಪಾರ ಹಾಗೂ ಮಾದಕ ವಸ್ತು ಕಾರಣ ಎನ್ನಲಾಗಿದೆ. ರಾವ್ ಮತ್ತು ಕಿಯಾನಿ ಸ್ಥಳೀಯ ಮಾದಕ ವಸ್ತುಗಳ ವ್ಯವಹಾರದ ಮೇಲೆ ನೇರ ನಿಯಂತ್ರಣ ಹೊಂದಲು ನಿಜ್ಜರನ್ನು ಕೊಲ್ಲುಲು ಇವರಲ್ಲಿ ಒಬ್ಬರಿಗೆ ವಹಿಸಿರಬಹುದು ಎಂದು ವರದಿ ಬೆಳಕಿಗೆ ಬಂದಿದೆ.
ಸಂಪಾದಕೀಯ ನಿಲುವುಇದು ನಿಜವಾಗಿದ್ದರೆ, ಜಸ್ಟಿನ್ ಟ್ರುಡೊ ಅವರು ಭಾರತದ ಬಳಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಮತ್ತು ಪಾಕಿಸ್ತಾನವನ್ನು ತಪ್ಪಿತಸ್ಥ ಎಂದು ನಿರ್ಧರಿಸಿ ಅದರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ! |
ಬಾಂಗ್ಲಾದೇಶದ ಶಿವಗಂಜ್ ಉಪಜಿಲ್ಲೆಯ ಹೆಸರು ಬದಲಾಯಿಸಿ ‘ಮಹಾಸ್ಥಾನ’ ಆಗಲಿದೆ !
ಉತ್ತರಪ್ರದೇಶ: ಸಾಧು ರಾಮಮಿಲನ್ ದಾಸ್ ಅವರ ಹಂತಕ ಇಸ್ರಾಯಲ್ ಪೊಲೀಸ್ ಎನ್ಕೌಂಟರ್ನಲ್ಲಿ ಸಾವು
ಭಯೋತ್ಪಾದಕ ಕಸಬ್ ಸೆರೆಮನೆಯಲ್ಲಿ ಮಟನ್ ಬಿರಿಯಾನಿ ಕೇಳಿದ್ದನೆಂಬ ಸುದ್ದಿಯನ್ನು ಉದ್ದೇಶಪೂರ್ವಕವಾಗಿಯೇ ಹರಡಲಾಗಿತ್ತು ! – ಹಿರಿಯ ನ್ಯಾಯವಾದಿ ಪದ್ಮಶ್ರೀ ಉಜ್ವಲ ನಿಕಮ್
ಈಗ ಯುನೈಟೆಡ್ ಕಿಂಗ್ಡಮ್ ಕೂಡ ಮಕ್ಕಳ ಸಾಮಾಜಿಕ ಮಾಧ್ಯಮ ಬಳಕೆಯ ಮೇಲೆ ನಿರ್ಬಂಧ ಹೇರಿದೆ!
ಜನಸಂಖ್ಯೆ ಮತ್ತು ವಲಸೆ ಮೇಲಿನ ನಿರ್ಬಂಧ ವಿಧಿಸುವ ಪ್ರಸ್ತಾಪವನ್ನು ಬಹುಮತದಿಂದ ತಿರಸ್ಕರಿಸಿದ ಸ್ವಿಸ್ ನಾಗರಿಕರು!
ಡೆಹ್ರಾಡೂನ್ (ಉತ್ತರಾಖಂಡ): ಮುಸ್ಲಿಮ್ ಗುಂಪಿನಿಂದ ಬಿಜೆಪಿ ನಾಯಕನ ಹತ್ಯೆ!