ಮೃತ್ಯು ನಂತರದ ಧಾರ್ಮಿಕ ವಿಧಿಗಳ ಹಿಂದಿನ ಶಾಸ್ತ್ರ ತಿಳಿಸಿ ಹೇಳುವ ಸನಾತನದ ಗ್ರಂಥಮಾಲಿಕೆ

ಧಾರ್ಮಿಕ ವಿಧಿಗಳನ್ನು ಯೋಗ್ಯ ರೀತಿಯಿಂದ ಮಾಡಿದರೆ ಚೈತನ್ಯ ಸಿಗುತ್ತದೆ, ಶಾಸ್ತ್ರವನ್ನರಿತು ಧಾರ್ಮಿಕ ಕೃತಿ ಮಾಡಿದರೆ ಅದು ಭಾವಪೂರ್ಣವಾಗಿ ಆಗುತ್ತದೆ.

ಅದಕ್ಕಾಗಿ ಧಾರ್ಮಿಕ ಕೃತಿಗಳ ಬಗ್ಗೆ ‘ಪ್ರತಿಯೊಂದು ವಿಷಯಗಳನ್ನು ಏಕೆ ಮತ್ತು ಹೇಗೆ ಮಾಡಬೇಕು’ ? ಎಂಬುದನ್ನು ತಿಳಿಸುವ ಸನಾತನ ನಿರ್ಮಿತಿ :

ಅಂತ್ಯಸಂಸ್ಕಾರ ಮತ್ತು ಶ್ರಾದ್ಧ ವಿಷಯಗಳ ಗ್ರಂಥಮಾಲಿಕೆಯನ್ನು ಓದಿರಿ !

ಮೃತ್ಯುನಂತರದ ಕ್ರಿಯಾಕರ್ಮಗಳ ಶಾಸ್ತ್ರ (ಕಿರುಗ್ರಂಥ)

  • ಮೃತದೇಹವನ್ನು ದಕ್ಷಿಣೋತ್ತರವಾಗಿ ಏಕೆ ಇಡುತ್ತಾರೆ ?
  • ಚಟ್ಟಕ್ಕೆ ಬಿದಿರನ್ನೇ ಏಕೆ ಉಪಯೋಗಿಸುತ್ತಾರೆ ?
  • ಅಂತ್ಯಯಾತ್ರೆಗೆ ಮಡಕೆ, ಅಗ್ನಿಯನ್ನೇಕೆ ಒಯ್ಯುತ್ತಾರೆ ?
  • ಶ್ರಾದ್ಧದ ಮಹತ್ವ ಮತ್ತು ಶಾಸ್ತ್ರೀಯ ವಿವೇಚನೆ
  • ಶ್ರಾದ್ಧದಿಂದ ಪೂರ್ವಜರಿಗೆ ಹೇಗೆ ಗತಿ ಸಿಗುತ್ತದೆ ?
  • ಶ್ರಾದ್ಧವನ್ನು ಮಾಡುವುದರಿಂದ ಪೂರ್ವಜ ರಿಂದಾಗುವ
  • ತೊಂದರೆಗಳಿಂದ ಹೇಗೆ ರಕ್ಷಣೆಯಾಗುತ್ತದೆ ?
  • ಶ್ರಾದ್ಧದಲ್ಲಿನ ಕೃತಿಗಳ ಹಿಂದಿನ ಅಧ್ಯಾತ್ಮಶಾಸ್ತ್ರ
  • ಶ್ರಾದ್ಧವನ್ನು ತಿಥಿ ಮತ್ತು ಶಾಸ್ತ್ರಕ್ಕನುಸಾರ ಏಕೆ ಮಾಡಬೇಕು ?
  • ಶ್ರಾದ್ಧದಲ್ಲಿ ಕೆಂಪು ಹೂವು ಏಕೆ ಬಳಸುವುದಿಲ್ಲ ?